ಸೋಮವಾರಪೇಟೆ ಸಮೀಪದ ಯರಪಾರೆ ಗ್ರಾಮದಲ್ಲಿ ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದು ಕಾರ್ಮಿಕರು ಬೆಳೆಯನ್ನು ಕೀಳುತ್ತಿರುವುದು.
ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ ಗ್ರಾಮದಲ್ಲಿ ಬೆಳೆದಿರುವ ಆರೋಗ್ಯವಂತ ಶುಂಠಿ ಬೆಳೆ.
ಕಳೆದ ಬಾರಿ ಹೆಚ್ಚಿನ ದರ ಸಿಕ್ಕಿದ್ದರಿಂದ ಹೆಚ್ಚಾಗಿ ಶುಂಠಿ ಕೃಷಿ ನಡೆಸಲಾಗಿದೆ. ಆದರೆ ಈಗ ಕಾಯಿಲೆ ಕಾಣಿಸಿಕೊಂಡಿರುವುದರಿಂದ ಬೆಳೆಯನ್ನು ಕೀಳಲು ಸಾಧ್ಯವಾಗುತ್ತಿಲ್ಲ.
ಸತೀಶ್ ಶುಂಠಿ ಬೆಳೆಗಾರ
ಶುಂಠಿಗೆ ಕೊಳೆರೋಗ ಕಂಡ ತಕ್ಷಣ ಅದನ್ನು ಕಿತ್ತು ನಾಶಪಡಿಸಬೇಕು. ಅದನ್ನು ಕಿತ್ತ ಸ್ಥಳಕ್ಕೆ ಸುಣ್ಣವನ್ನು ಹಾಕಿದಲ್ಲಿ ಕಾಯಿಲೆ ಹರಡುವುದಿಲ್ಲ. ನಂತರ ಉಳಿದ ಬೆಳೆಗೆ ಶಿಲೀಂದ್ರ ನಾಶಕ ಸಿಂಪಡಣೆ ಮಾಡಿದಲ್ಲಿ ಕಾಯಿಲೆಯನ್ನು ಹತೋಟಿಗೆ ತರಬಹುದು