ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಕೊಡಗು | ಇದ್ದಕ್ಕಿದ್ದಂತೆ ಕವಿದ ಮೋಡ; ಕೊಯ್ಲು ಆಗದೇ ಉಳಿದ ಭತ್ತ, ಕಾಫಿ

ಮಳೆ ಬಂದರೆ ಅಪಾರ ನಷ್ಟವಾಗುವ ಭೀತಿ
Published : 17 ಡಿಸೆಂಬರ್ 2025, 6:57 IST
Last Updated : 17 ಡಿಸೆಂಬರ್ 2025, 6:57 IST
ಫಾಲೋ ಮಾಡಿ
Comments
ಇನ್ನೂ ಗಿಡದಲ್ಲೇ ಇರುವ ಕಾಫಿ ಹಣ್ಣು
ಇನ್ನೂ ಗಿಡದಲ್ಲೇ ಇರುವ ಕಾಫಿ ಹಣ್ಣು
ಭತ್ತದ ಬೆಳೆಯೂ ಸಹ ಇನ್ನೂ ಕೊಯ್ಲಾಗದೇ ಗದ್ದೆಯಲ್ಲೇ ಇರುವುದು
ಭತ್ತದ ಬೆಳೆಯೂ ಸಹ ಇನ್ನೂ ಕೊಯ್ಲಾಗದೇ ಗದ್ದೆಯಲ್ಲೇ ಇರುವುದು
ಜಿಲ್ಲೆಯ‌ಲ್ಲಿ ಇನ್ನೂ ಕಾಫಿ ಕೊಯ್ಲು ಮುಗಿದಿಲ್ಲ. ಸದ್ಯದ ವಾತಾವರಣದ ಪರಿಸ್ಥಿತಿಯನ್ನು ಗಮನಿಸಿದರೆ ಬೆಳೆಗಾರರು ಸೂಕ್ತವಾದ ಮುನ್ನಚ್ಚರಿಕೆ ವಹಿಸಬೇಕು. ಮೋಡ ಮುಸುಕಿದ ವಾತಾವರಣದಿಂದ ಕಾಫಿ ಒಣಗಿಸುವುದು ಕಷ್ಟವಾಗಲಿದೆ. ಅದಕ್ಕಾಗಿಯೇ ಕಾಫಿ ಒಣಗಿಸುವ ಯಂತ್ರ ಖರೀದಿಸಲು ಕಾಫಿ ಮಂಡಳಿಯು ಬೆಳೆಗಾರರಿಗೆ ಸಹಾಯಧನ ನೀಡಲಿದೆ.
-ಚಂದ್ರಶೇಖರ್, ಕಾಫಿ ಮಂಡಳಿ ಉಪನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT