ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಮಡಿಕೇರಿ ದಸರಾ: ಮಕ್ಕಳಿಂದ ತುಂಬಿ ತುಳುಕಿದ ಗಾಂಧಿ ಮೈದಾನ

Published : 1 ಅಕ್ಟೋಬರ್ 2025, 5:55 IST
Last Updated : 1 ಅಕ್ಟೋಬರ್ 2025, 5:55 IST
ಫಾಲೋ ಮಾಡಿ
Comments
ಮಡಿಕೇರಿಯಲ್ಲಿ ಮಂಗಳವಾರ ನಡೆದ ಮಕ್ಕಳ ದಸರೆಯಲ್ಲಿ ಮಗುವೊಂದು ಮುಸುಕಿನ ಜೋಳದ ಮಾರಾಟದಲ್ಲಿ ತೊಡಗಿತ್ತು   ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ಮಂಗಳವಾರ ನಡೆದ ಮಕ್ಕಳ ದಸರೆಯಲ್ಲಿ ಮಗುವೊಂದು ಮುಸುಕಿನ ಜೋಳದ ಮಾರಾಟದಲ್ಲಿ ತೊಡಗಿತ್ತು   ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ನಾನು ಚಕ್ಕೊತ್ತಾ ಸೀಬೆಕಾಯಿಶುಂಠಿ ತಂದಿರುವೆ. ಮಕ್ಕಳ ಸಂತೆ ತುಂಬಾ ಖುಷಿ ನೀಡಿತು
ಯಾನಾ ಕೇಂದ್ರೀಯ ವಿದ್ಯಾಲಯ.
ಮಕ್ಕಳ ದಸರೆಗೆ ಬಂದು ಖುಷಿಯಾಯಿತು. ನಾನು ತಂದ ಅನೇಕ ವಸ್ತುಗಳು ಮಾರಾಟವಾದವು
ಆಶಿತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಳಿಬೀಡು.
ಮಕ್ಕಳೇ ಭವಿಷ್ಯ ಮಕ್ಕಳೇ ನಮ್ಮ ಶಕ್ತಿ. ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಇಂತಹ ಕ್ರಿಯಾತ್ಮಕ ಚಟುವಟಿಕೆ ಮಕ್ಕಳ ದಸರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬಂದಿದ್ದು ವಿಶೇಷ.
ವೆಂಕಟ್ ರಾಜಾ ಕೊಡಗು ಜಿಲ್ಲಾಧಿಕಾರಿ
ಮಕ್ಕಳ ದಸರೆಗೆ ಅಂದು ನಗರಸಭೆ ಅಧ್ಯಕ್ಷೆಯಾಗಿದ್ದ ಜುಲೇಕಾಬಿ ಅವಕಾಶ ಮಾಡಿಕೊಟ್ಟರು. ನಂತರದ ಹಾಗೂ ಈಗಿನ ಅಧ್ಯಕ್ಷರೆಲ್ಲ ಸಹಕಾರ ನೀಡಿದ್ದಾರೆ.
ಎಚ್.ಟಿ.ಅನಿಲ್ ಮಕ್ಕಳ ದಸರೆಯ ಸಂಚಾಲಕ
ಸಮಾಜಮುಖಿ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಮಕ್ಕಳ ದಸರೆ ಯಶಸ್ವಿಯಾಗಿದೆ.
ರತ್ನಾಕರ ರೈ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ
ಮುಂದಿನ ದಿನಗಳಲ್ಲಿ ಮಕ್ಕಳ ದಸರೆಗೆ ಈ ಮೈದಾನ ಸಾಕಾಗುವುದಿಲ್ಲ ಎಂದು ಅನ್ನಿಸುತ್ತದೆ. ಮಕ್ಕಳ ಮೇಲೆ ಒತ್ತಡ ಹೇರದೇ ಅವರಲ್ಲಿರುವ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಿ
ಬಿ.ಕೆ.ಅರುಣ್‌ಕುಮಾರ್ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT