ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಡಿಕೇರಿ: ದಸರೆಗೆ ಈ ಬಾರಿಯೂ ಕಾಡಿದೆ ಹಣದ ಕೊರತೆ!

Published : 20 ಸೆಪ್ಟೆಂಬರ್ 2025, 7:14 IST
Last Updated : 20 ಸೆಪ್ಟೆಂಬರ್ 2025, 7:14 IST
ಫಾಲೋ ಮಾಡಿ
Comments
ದಸರೆಗೆ ಇನ್ನೂ ₹ 30 ಲಕ್ಷ ಬೇಕಾಗಿದೆ. ಅದು ಸಿಗುವ ನಿರೀಕ್ಷೆಯಲ್ಲಿರುವೆ. ಸಿಗದೇ ಹೋದರೆ ಈಗ ಬಂದಿರುವ ₹ 1.5 ಕೋಟಿಯೊಳಗೆ ದಸರೆ ಆಚರಿಸಬೇಕಾಗುತ್ತದೆ.
ಅರುಣ್‌ಕುಮಾರ್, ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ
ಈ ಬಾರಿ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಗುರಿ ಹೊಂದಲಾಗಿದೆ.
ಕುಡೆಕಲ್ ಸಂತೋಷ್, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT