ಮಡಿಕೇರಿಯಲ್ಲಿ ಬಹುತೇಕ ಅಂತಿಮ ಹಂತ ತಲುಪಿದ 700 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.
ಕಾಫಿ ಜಗ್ಗ್ ಹಾಗೂ ಕಾಫಿ ಲೋಟದ ಮಾದರಿ
ಅಪಾಯದಿಂದ ಪಾರು... ಕೊಡಗು ಜಿಲ್ಲೆ ಸಿದ್ದಾಪುರ ಸಮೀಪ ಕೂದಲೆಳೆಯ ಅಂತರದಲ್ಲಿ ಕಾರ್ಮಿಕರೊಬ್ಬರು ಕಾಡಾನೆ ದಾಳಿಯಿಂದ ಪಾರಾದ ದೃಶ್ಯ. (ಸಂಗ್ರಹ ಚಿತ್ರ)
ಜಿಲ್ಲೆಯ ಆರೋಗ್ಯ ವಲಯಕ್ಕೆ ಆದ್ಯತೆ ನೀಡಿದ ಬಜೆಟ್ ಆಯವ್ಯಯದಲ್ಲಿ ಭಾಷೆ, ಸಂಸ್ಕೃತಿಗೂ ಪ್ರಾಧ್ಯಾನ್ಯತೆ ಕಾಫಿ, ವನ್ಯಜೀವಿ ಹಾವಳಿ, ಪ್ರವಾಸೋದ್ಯಮಕ್ಕೆ ಬೇಕಿತ್ತು ಇನ್ನಷ್ಟು ಕಸುವು