ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ನೀರು ಪಾಲಾದ ಭತ್ತದ ಬೆಳೆ: ಕೃಷಿಕರಿಗೆ ಕಣ್ಣೀರು ತರಿಸಿದೆ ಅಕಾಲಿಕ ಮಳೆ

Published : 5 ಡಿಸೆಂಬರ್ 2024, 6:27 IST
Last Updated : 5 ಡಿಸೆಂಬರ್ 2024, 6:27 IST
ಫಾಲೋ ಮಾಡಿ
Comments
ಗೋಣಿಕೊಪ್ಪಲು ಬಳಿಯ ಹಳ್ಳಿಗಟು ವಿನ ಪ್ರಗತಿಪರ ಕೃಷಿಕ ರವಿಶಂಖರ್ ಅವರ ಗದ್ದೆಯಲ್ಲಿ ನೀರು ಪಾಲಾಗಿರುವ ಭತ್ತದ ಕೃಷಿ
ಗೋಣಿಕೊಪ್ಪಲು ಬಳಿಯ ಹಳ್ಳಿಗಟು ವಿನ ಪ್ರಗತಿಪರ ಕೃಷಿಕ ರವಿಶಂಖರ್ ಅವರ ಗದ್ದೆಯಲ್ಲಿ ನೀರು ಪಾಲಾಗಿರುವ ಭತ್ತದ ಕೃಷಿ
ಮುಗುಟಗೇರಿಯ ಐನಂಡ ಕುಟುಂಬಸ್ಥರ ಗದ್ದೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಭತ್ತ
ಮುಗುಟಗೇರಿಯ ಐನಂಡ ಕುಟುಂಬಸ್ಥರ ಗದ್ದೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಭತ್ತ
ಹವಾಮಾನ ವೈಪರೀತ್ಯದಿಂದ ರೈತರಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಈಗಾಗಲೆ ಕನಿಷ್ಟ ಮಟ್ಟಕ್ಕೆ ಬಂದಿರುವ ಕೊಡಗಿನ ಭತ್ತದ ಕೃಷಿ ಉಳಿಯಲಾರದು
ಐನಂಡ ಬೋಪಣ್ಣ ಪೊನ್ನಂಪೇಟೆ
ಭತ್ತದ ಬೆಳೆ ಹಾನಿಯಿಂದ ಭಾರಿ ಪ್ರಮಾಣದ ನಷ್ಟವಾಗಿದೆ. ಗದ್ದೆ ಬದುವಲ್ಲಿ ನಿಂತು ನೀರಿನಲ್ಲಿ ಮುಳುಗಿರುವ ಭತ್ತ ನೋಡಿ ಬಹಳ ನೋವಾಗುತ್ತಿದೆ
ರವಿಸಂಶಕರ್ ಹಳ್ಳಿಗಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT