ಕೀಟನಾಶಕಗಳ ಬಳಕೆ, ಸುರಕ್ಷತಾ ಕ್ರಮ ಮತ್ತು ಬೀಜೋಪಚಾರ ಕುರಿತು ಕೃಷಿ ಇಲಾಖೆ ಹಾಗೂ -ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಸುರಕ್ಷಿತ ಕೀಟನಾಶಕ ಬಳಕೆಯಿಂದ ಹಲವು ಮಾರಣಾಂತಿಕ ರೋಗಗಳು ಬರುತ್ತವೆ. ಆದ ಕಾರಣ ರೈತರು ಸುರಕ್ಷಿತ ಕೀಟನಾಶಕಗಳನ್ನು ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.