ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕೋಲಾರ | ಗುರುಭವನ: ಒಂದು ಇಟ್ಟಿಗೆಯನ್ನೂ ಇಟ್ಟಿಲ್ಲ!

ಮತ್ತೊಂದು ವರ್ಷ ಭರವಸೆಯಲ್ಲೇ ಕಳೆದ ಹೋದ ಕಟ್ಟಡ ನಿರ್ಮಾಣ ವಿಚಾರ -ಇನ್ನೆಷ್ಟು ದಿನ ಕಾಯಬೇಕು?
Published : 5 ಸೆಪ್ಟೆಂಬರ್ 2024, 7:15 IST
Last Updated : 5 ಸೆಪ್ಟೆಂಬರ್ 2024, 7:15 IST
ಫಾಲೋ ಮಾಡಿ
Comments
ಶಿಕ್ಷಕರ ಸಂಘಟನೆಗಳ ಆಂತರಿಕ ಭಿನ್ನಾಬಿಪ್ರಾಯದ ಕಾರಣ ಗುರುಭವನ ಕಾಮಗಾರಿ ಆರಂಭವಾಗುತ್ತಿಲ್ಲ. ಹಣಕ್ಕೇನೂ ಕೊರತೆ ಇಲ್ಲ. ಜನಪ್ರತಿನಿಧಿಗಳ ಬೆಂಬಲವೂ ಇದೆ.
ಇಂಚರ ಗೋವಿಂದರಾಜು, ವಿಧಾನ ಪರಿಷತ್‌ ಸದಸ್ಯ
ಜನಪ್ರತಿನಿಧಿಗಳಿಂದ ಅನುದಾನ ಸಂಗ್ರಹ ಮಾಡಿದ್ದು ಕ್ರೆಡೆಲ್‌ ಬಳಿ ಹಣವಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡು ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಿಸುತ್ತೇವೆ.
ಕೃಷ್ಣಮೂರ್ತಿ, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT