ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೆಜಿಎಫ್‌: ಎಸ್‌ಎಸ್‌ಎಲ್‌ಸಿಯಲ್ಲಿ ಅಷ್ಟೂ ಮಕ್ಕಳು ಅನುತ್ತೀರ್ಣ!

ಅಸ್ವಿತ್ವ ಉಳಿಸಿಕೊಳ್ಳಲು ಬಿಜಿಎಂಎಲ್‌ ಶಾಲೆ ಹೆಣಗಾಟ
ಕೃಷ್ಣಮೂರ್ತಿ
Published : 8 ಮೇ 2025, 5:14 IST
Last Updated : 8 ಮೇ 2025, 5:14 IST
ಫಾಲೋ ಮಾಡಿ
Comments
ಜೂನ್‌ನಲ್ಲಿ ಪ್ರಾರಂಭವಾಗುವ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರನ್ನು ಒದಗಿಸದೆ ಇದ್ದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದಂತಾಗುತ್ತದೆ. ಗಣಿ ಮುಚ್ಚಿದ್ದರಿಂದ ಬಡ ಕಾರ್ಮಿಕ ಕುಟುಂಬಗಳು ಬಿಜಿಎಂಎಲ್‌ ಶಾಲೆಯನ್ನು ಆಶ್ರಯಿಸಿವೆ. ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಗಮನ ಹರಿಸಬೇಕು.
–ಅನ್ವರಸನ್‌, ದಲಿತ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT