ಹೋರಾಟದ ಪ್ರತೀಕ: ‘ಕಿತ್ತೂರು ರಾಣಿ ಚೆನ್ನಮ್ಮ ಹೋರಾಟದ ಪ್ರತೀಕ. ಆಕೆ ಬ್ರಿಟೀಷರು ಜಾರಿಗೆ ತಂದ ದತ್ತು ಪುತ್ರರಿಗೆ ಹಕ್ಕಿಲ್ಲ ಕಾಯಿದೆ ವಿರುದ್ಧ ಹೋರಾಡಿ ದಿಟ್ಟ ಉತ್ತರ ನೀಡಿದ ಧೀರ ಮಹಿಳೆ. ಅಲ್ಲದೇ, ಹೋರಾಟಕ್ಕೆ ಮಾತ್ರ ಸೀಮಿತವಾಗದೆ ಜನರನ್ನು ಅತ್ಯಂತ ಪ್ರೀತಿಯಿಂದ ಕಾಣುವ ಮನೋಭಾವನೆ ಹೊಂದಿದ್ದಳು’ ಎಂದು ಬಣ್ಣಿಸಿದರು.