ಶನಿವಾರ, 27 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕುಷ್ಟಗಿ | ಅತಿ ಮಳೆ, ಕೊಳೆಯುತ್ತಿವೆ ಬೆಳೆ

ರಾಶಿ ಮಾಡಲೂ ಸಿಗದ ಅವಕಾಶ: ರೈತರು ಕಂಗಾಲು
Published : 27 ಸೆಪ್ಟೆಂಬರ್ 2025, 5:27 IST
Last Updated : 27 ಸೆಪ್ಟೆಂಬರ್ 2025, 5:27 IST
ಫಾಲೋ ಮಾಡಿ
Comments
ಹತ್ತಿ ಹೊಲಗಳು ಬಹಳಷ್ಟು ಹಾನಿಯಾಗಿವೆ ಅಧಿಕ ತೇವಾಂಶದಿಂದ ತೊಗರಿಯೂ ಸಿಡಿ ರೋಗಕ್ಕೆ ಬಲಿಯಾಗುತ್ತಿದೆ
ವೀರನಗೌಡ ಮಾಲಿಪಾಟೀಲ ಜೂಲಕಟ್ಟಿ ರೈತ
ಮುಂಗಾರಿನ ಸಜ್ಜೆ ಎಳ್ಳು ಹೆಸರು ಈರುಳ್ಳಿ ಹಾಳಾಗಿದ್ದು ರೈತರ ಪರಿಸ್ಥಿತಿ ಗಂಭೀರವಾಗಿದೆ. ಆತ್ಮಸ್ಥೈರ್ಯ ತುಂಬಲು ಸರ್ಕಾರ ಮುಂದಾಗಬೇಕು
ರಾಮಣ್ಣ ಆಚಾರಿ ಗುಮಗೇರಾ ರೈತ
ಸರ್ಕಾರ ರೈತರ ಸ್ಥಿತಿಯನ್ನು ವಾಸ್ತವದಲ್ಲಿ ಗಮನಿಸಬೇಕು. ಮುಂಗಾರು ಬೆಳೆಗಳು ಎಷ್ಟೊಂದು ಹಾಳಾಗಿವೆ ಎಂಬ ನೈಜ ವರದಿ ಪಡೆದು ರೈತರಿಗೆ ನೆರವಾಗಬೇಕಿದೆ
ಬಸನಗೌಡ ದಿಡ್ಡಿಮನಿ ಮೇಗೂರು ರೈತ
ವಾಡಿಕೆಗಿಂತ ಶೇ21ರಷ್ಟು ಮಳೆ ಹೆಚ್ಚಾಗಿದೆ. ಸದ್ಯ ಬೆಳೆ ಹಾನಿಯಾಗಿರುವ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದೇವೆ 
ನಾಗರಾಜ ಕಾತರಕಿ ಸಹಾಯಕ ಕೃಷಿ ನಿರ್ದೇಶಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT