ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗಂಗಾವತಿ: ಫುಟ್‌‌ಪಾತ್ ವ್ಯಾಪಾರ; ಸಂಚಾರಕ್ಕೆ ಸಂಚಕಾರ

ಅಂಗಡಿಗಳ ಹೊರ ಭಾಗಕ್ಕೆ ಚಾಚಿದ ಎಲೆಕ್ಟ್ರಿಕಲ್, ಪ್ಲಾಸ್ಟಿಕ್ ವಸ್ತುಗಳಿಂದ ಕಿರಿಕಿರಿ
ಎನ್. ವಿಜಯ್
Published : 1 ಜುಲೈ 2025, 7:16 IST
Last Updated : 1 ಜುಲೈ 2025, 7:16 IST
ಫಾಲೋ ಮಾಡಿ
Comments
ಇಸ್ಲಾಂಪುರ ಬಳಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ಕಾರು
ಇಸ್ಲಾಂಪುರ ಬಳಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ಕಾರು
ಮಹಾವೀರ ವೃತ್ತದ ಬಳಿನ ಪಾದಾಚಾರಿ ಮಾರ್ಗದಲ್ಲಿ ತರಕಾರಿ ಪ್ಲಾಸ್ಟಿಕ್ ಸಾಮಗ್ರಿಗಳು ಇಟ್ಟು ಸಂಚಾರಕ್ಕೆ ಆಡಿಪಡಿಸಿರುವುದು
ಮಹಾವೀರ ವೃತ್ತದ ಬಳಿನ ಪಾದಾಚಾರಿ ಮಾರ್ಗದಲ್ಲಿ ತರಕಾರಿ ಪ್ಲಾಸ್ಟಿಕ್ ಸಾಮಗ್ರಿಗಳು ಇಟ್ಟು ಸಂಚಾರಕ್ಕೆ ಆಡಿಪಡಿಸಿರುವುದು
ಮಹಾವೀರ ವೃತ್ತದ ಬಳಿ ನಡು ರಸ್ತೆಗೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳು
ಮಹಾವೀರ ವೃತ್ತದ ಬಳಿ ನಡು ರಸ್ತೆಗೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳು
ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿ ಜನ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎಲ್ಲೆಂದರಲ್ಲೆ ವಾಹನ ನಿಲ್ಲಿಸುವುದರಿಂದ ನಿತ್ಯ ಸಂಚಾರ ದಟ್ಟಣೆ ಉಂಟಾಗಿ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಧಿಕಾರಿಗಳು ಕ್ರಮವಹಿಸಬೇಕು
ವೆಂಕಟೇಶ ಸೂರ್ಯನಾಯಕ ತಾಂಡ ನಿವಾಸಿ
ಸದ್ಯ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಪೂರ್ಣಗೊಂಡ ತಕ್ಷಣವೇ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ಎಲ್ಲಾ ಬೀದಿಬದಿ ವ್ಯಾಪಾರಸ್ಥರನ್ನ ಗುಂಡಮ್ಮ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು
ಆರ್.ವಿರೂಪಾಕ್ಷಮೂರ್ತಿ ಪೌರಾಯುಕ್ತರು ನಗರಸಭೆ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT