ನೌಕರರ ವಿರುದ್ಧ ಶಿಸ್ತು ಕ್ರಮ
ತಾಲ್ಲೂಕಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ನೌಕರರು ಪತ್ತೆಯಾಗಿದ್ದು ನೋಟಿಸ್ ನೀಡಲಾಗುತ್ತದೆ. ಅವರ ತಪ್ಪು ಕಂಡುಬಂದರೆ ಅಂತಹವರು ನೌಕರಿಗೆ ಸೇರಿದಾಗಿನಿಂದ ಇಲ್ಲಿವರೆಗೂ ನಿಯಮಗಳ ಪ್ರಕಾರ ದಂಡ ವಸೂಲಿ ಮಾಡಲಾಗುತ್ತದೆ. ಅಲ್ಲದೆ ಸೇವಾ ಅವಧಿಯಲ್ಲಿ ಸರ್ಕಾರದ ಸೌಲಭ್ಯ ಪಡೆದಿದ್ದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಅಶೋಕ್ ಶಿಗ್ಗಾವಿ ತಿಳಿಸಿದರು.