ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳ | ಕವನ ಸಂಕಲನಕ್ಕೆ ಸಿಗದ ಆದ್ಯತೆ; ಅಸಮಾಧಾನ

ಸಾಮಾಜಿಕ ತಾಣದಲ್ಲಿ ಬೇಸರ ಹೊರಹಾಕಿದ ಜಿಲ್ಲೆಯ ಬರಹಗಾರರು
ಪ್ರಮೋದ ಕುಲಕರ್ಣಿ
Published : 9 ಅಕ್ಟೋಬರ್ 2024, 7:43 IST
Last Updated : 9 ಅಕ್ಟೋಬರ್ 2024, 7:43 IST
ಫಾಲೋ ಮಾಡಿ
Comments
ಮಹೇಶ ಬಳ್ಳಾರಿ ಅವರ ಕವನ ಸಂಕಲನ ಪ್ರಥಮ ಸುತ್ತಿನಲ್ಲಿ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಬಳಿಕ ಏನಾಗಿದೆ ಎಂಬುದು ಗೊತ್ತಾಗಿಲ್ಲ.
–ಮುಮ್ತಾಜ್‌ ಬೇಗಂ, ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ
ಎಲ್ಲ ಲೇಖಕರ ಕವನ ಸಂಕಲನ ತಿರಸ್ಕರಿಸಿಲ್ಲ. ಎಲ್ಲ ಪ್ರಕಾರದ ಸಾಹಿತ್ಯಕ್ಕೆ ಆದ್ಯತೆ ಕೊಡಲು ಸಮಿತಿ ತೀರ್ಮಾನಿಸಿದೆ. ಕೆಲ ಕವನ ಸಂಕಲನಗಳನ್ನು ಆಯ್ಕೆಗೆ ಮರುಪರಿಶೀಲಿಸಲಾಗುತ್ತಿದೆ.
–ಕಿಶನರಾವ್‌ ಕುಲಕರ್ಣಿ, ಗ್ರಂಥಾಲಯ ಪುಸ್ತಕ ಆಯ್ಕೆ ಮರುಪರಿಶೀಲನಾ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT