ಎಂಜಿನಿಯರ್ಗಳ ಬೇಜವಾಬ್ದಾರಿ ಮಿತಿಮೀರಿದೆ. ನೀರು ಪೋಲಾಗುತ್ತಿದೆ ಎಂಬ ಮಾಹಿತಿ ನೀಡಬೇಕೆಂಬೇಕೆಂದು ಸಹಾಯಕ ಎಂಜಿನಿಯರ್ಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ
ಹನುಮಂತ ಮದಲಗಟ್ಟಿ ರೈತ
ಇಲಾಖೆಯಲ್ಲಿ ಎಂಜಿನಿಯರ್ಗಳ ಕೊರತೆಯಿದೆ. ಬೇರೆಯವರನ್ನು ಕರೆಯಿಸಿ ನೀರು ಪೋಲಾಗದಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಭೇಟಿ ನೀಡುವಂತೆ ಎಕ್ಷಿಕ್ಯೂಟಿವ್ ಎಂಜಿನಿಯರ್ಗೆ ಸೂಚಿಸಿದ್ದೇನೆ