ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ನೆಟ್ಟ ಸಸಿಗಳ ಸುತ್ತಲೂ ತ್ಯಾಜ್ಯದ ರಾಶಿ

Published : 13 ಜುಲೈ 2025, 2:59 IST
Last Updated : 13 ಜುಲೈ 2025, 2:59 IST
ಫಾಲೋ ಮಾಡಿ
Comments
‘ಸಾರ್ವಜನಿಕರೂ ಕೈಜೋಡಿಸಲಿ’
ಸಸಿಗಳನ್ನು ನೆಟ್ಟು ಕೆಲವೆಡೆ ರಸ್ತೆಗೆ ಬಾಗಿದ, ಮುರಿದ, ತುಂಡರಿಸಿದ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ನೂತನ ಮುಖ್ಯಾಧಿಕಾರಿ ಬಳಿ ಚರ್ಚಿಸಲಾಗಿದೆ. ಶೀಘ್ರದಲ್ಲೇ ಸಸಿಗಳ ಬೆಳವಣಿಗೆಗೆ ಬೇಕಾದ ಅಗತ್ಯ ಕ್ರಮ ಹಾಗೂ ಬಿದಿರಿನ ಕಂಬ ಹಾಕಿ ರಕ್ಷಣೆಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರೂ ಸಸಿಗಳ ಪೋಷಣೆಗೆ ಮುಂದಾಗಬೇಕು. ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು ಮನವಿ ಮಾಡಿದ್ದಾರೆ.
ಪರಿಸರ ನಮಗೆ ಎಲ್ಲವನ್ನೂ ನೀಡಿದೆ. ಅದರ ರಕ್ಷಣೆಯಲ್ಲಿ ನಮ್ಮ ಉಳಿವಿದೆ. ಸಸಿಗಳನ್ನು ರಕ್ಷಿಸಿ, ನೀರುಣಿಸಿ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನಾವು ಹಾಗೂ ಹೊಸ ಪೀಳಿಗೆಯವರೂ ತೊಂದರೆ ಅನುಭವಿಸಬೇಕಾಗುತ್ತದೆ.
– ಕೆ.ನಾಗಪ್ಪ, ಪರಿಸರ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT