ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ತೊಗಲುಗೊಂಬೆ ಹೇಳಿದ ಅಜ್ಜಿಯ ಕಥೆ...

ವಿದೇಶಗಳಲ್ಲಿಯೂ ಕಲೆ ಪ್ರದರ್ಶಿಸಿದ ಮೊರನಾಳದ ‘ಪದ್ಮಶ್ರೀ’ ಭೀಮವ್ವ ಶಿಳ್ಳೇಕ್ಯಾತರ
Published : 26 ಜನವರಿ 2025, 4:59 IST
Last Updated : 26 ಜನವರಿ 2025, 4:59 IST
ಫಾಲೋ ಮಾಡಿ
Comments
ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಪ್ರಶಸ್ತಿ ಲಭಿಸಿದ್ದು ಹೆಮ್ಮೆಯ ವಿಷಯವಾಗಿದೆ. ದೇಶ- ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿರುವ ಮಹಾನ್ ಕಲಾವಿದೆಗೆ ಸಿಕ್ಕ ಗೌರವವಿದು.
-ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ
ತೊಗಲುಗೊಂಬೆ ಕಲಾ ಪ್ರಕಾರಕ್ಕೆ ನಮ್ಮ ಕುಟುಂಬ ಜೀವನ ಮುಡಿಪಿಟ್ಟಿದೆ. ಪರಂಪರಾಗತವಾಗಿ ಈ ಕಲೆ ಉಳಿಸಿಕೊಂಡು ಬಂದಿದ್ದಕ್ಕೆ ಲಭಿಸಿದೆ ಗೌರವ ಇದು.
-ಕೇಶಪ್ಪ ಶಿಳ್ಳೇಕ್ಯಾತರ, ಭೀಮವ್ವ ಪುತ್ರ
ತೊಗಲುಗೊಂಬೆ ಆಡಿಸುವುದಷ್ಟೇ ನನಗೆ ಗೊತ್ತು. ನನ್ನ ಶ್ರಮ ಶ್ರದ್ಧೆ ಪ್ರೀತಿ ಎಲ್ಲವೂ ಆ ಕಲೆಗಷ್ಟೇ ಸೀಮಿತ. ಪ್ರಶಸ್ತಿಯಿಂದ ಕಲೆಗೆ ಗೌರವ ಲಭಿಸಿದೆ.
-ಭೀಮವ್ವ ಶಿಳ್ಳೇಕ್ಯಾತರ, ಪದ್ಮಶ್ರೀ ಪುರಸ್ಕೃತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT