ಮೈಸೂರು ಕಡೆಯಿಂದ ಮಂಡ್ಯ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ. ಘಟನೆಯಲ್ಲಿ ಮಂಡ್ಯ ತಾಲ್ಲೂಕು ಎಚ್. ಮಲ್ಲಿಗೆರೆ ಗ್ರಾಮದ ಶಿವಣ್ಣ ಅವರ ಮಗ ಸಿದ್ದಪ್ಪಾಜಿ (20), ಅಂದಾನಿಗೌಡ ಅವರ ಮಗ ಸುನಿಲ್ (20), ನಿಂಗಪ್ಪ ಅವರ ಮಗ ನವೀನಕುಮಾರ್ (21), ದಿವಂಗತ ಚಂದ್ರು ಅವರ ಮಗ ಸಾಗರ್ (21) ಮತ್ತು ಗುರುಪ್ರಸಾದ್ ಅವರ ಮಗ ಚಂದ್ರಶೇಖರ್ (21) ಗಾಯಗೊಂಡಿದ್ದಾರೆ.