<p><strong>ಕೆ.ಆರ್.ಪೇಟೆ</strong>: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮಾ ಯೋಜನೆ ಜಾರಿಗೆ ತರಲಾಗಿದೆ.</p>.<p>ಅಲಸಂದೆ ಪ್ರತಿ ಎಕರೆಗೆ ₹243, ಹೆಕ್ಟೇರ್ಗೆ ₹600. ಟೊಮೆಟೊಗೆ ಎಕರೆಗೆ ₹1408 ಹಾಗೂ ಹೆಕ್ಟೇರ್ಗೆ ₹3,481 ವಿಮೆ ಹಣ ನಿಗದಿ ಪಡಿಸಿದ್ದು, ರೈತರು ಜುಲೈ 15ರೊಳಗೆ ವಿಮೆ ನೊಂದಣಿ ಮಾಡಿಸಬೇಕು.</p>.<p>ಭತ್ತಕ್ಕೆ ಪ್ರತಿ ಎಕರೆಗೆ ₹755 ಹಾಗೂ ಒಂದು ಹೆಕ್ಟೇರ್ಗೆ ₹1865. ನೀರಾವರಿ ಪ್ರದೇಶದ ರಾಗಿ ಬೆಳೆಗೆ ₹302 ಹಾಗೂ ₹746, ಮಳೆ ಆಶ್ರಿತ ರಾಗಿ ಬೆಳೆಗೆ ₹344 ಹಾಗೂ ₹850, ಹುರುಳಿಗೆ ₹166 ಹಾಗೂ ₹410 ವಿಮೆ ಪಾವತಿಸಬೇಕು. ಭತ್ತ, ರಾಗಿ ಮತ್ತು ಹುರಳಿ ಬೆಳೆ ವಿಮೆಗೆ ಆಗಸ್ಟ್ 16 ಕಡೆಯ ದಿನ. ರೈತರು ಮುಂಗಾರು ಹಂಗಾಮಿಗೆ ರೈತರ ಬೆಳೆ ಸಮೀಕ್ಷೆ ಆ್ಯಪ್-2025 ಬಿಡುಗಡೆ ಮಾಡಿದ್ದು, ತಾವೇ ಮೊಬೈಲ್ ಮೂಲಕ ಬೆಳೆಯನ್ನು ಅಪ್ಲೋಡ್ ಮಾಡಬಹುದಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪೇಟೆ</strong>: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮಾ ಯೋಜನೆ ಜಾರಿಗೆ ತರಲಾಗಿದೆ.</p>.<p>ಅಲಸಂದೆ ಪ್ರತಿ ಎಕರೆಗೆ ₹243, ಹೆಕ್ಟೇರ್ಗೆ ₹600. ಟೊಮೆಟೊಗೆ ಎಕರೆಗೆ ₹1408 ಹಾಗೂ ಹೆಕ್ಟೇರ್ಗೆ ₹3,481 ವಿಮೆ ಹಣ ನಿಗದಿ ಪಡಿಸಿದ್ದು, ರೈತರು ಜುಲೈ 15ರೊಳಗೆ ವಿಮೆ ನೊಂದಣಿ ಮಾಡಿಸಬೇಕು.</p>.<p>ಭತ್ತಕ್ಕೆ ಪ್ರತಿ ಎಕರೆಗೆ ₹755 ಹಾಗೂ ಒಂದು ಹೆಕ್ಟೇರ್ಗೆ ₹1865. ನೀರಾವರಿ ಪ್ರದೇಶದ ರಾಗಿ ಬೆಳೆಗೆ ₹302 ಹಾಗೂ ₹746, ಮಳೆ ಆಶ್ರಿತ ರಾಗಿ ಬೆಳೆಗೆ ₹344 ಹಾಗೂ ₹850, ಹುರುಳಿಗೆ ₹166 ಹಾಗೂ ₹410 ವಿಮೆ ಪಾವತಿಸಬೇಕು. ಭತ್ತ, ರಾಗಿ ಮತ್ತು ಹುರಳಿ ಬೆಳೆ ವಿಮೆಗೆ ಆಗಸ್ಟ್ 16 ಕಡೆಯ ದಿನ. ರೈತರು ಮುಂಗಾರು ಹಂಗಾಮಿಗೆ ರೈತರ ಬೆಳೆ ಸಮೀಕ್ಷೆ ಆ್ಯಪ್-2025 ಬಿಡುಗಡೆ ಮಾಡಿದ್ದು, ತಾವೇ ಮೊಬೈಲ್ ಮೂಲಕ ಬೆಳೆಯನ್ನು ಅಪ್ಲೋಡ್ ಮಾಡಬಹುದಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>