ಸೋಮವಾರ, 29 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ದಸರಾ ಪ್ರಧಾನ ಕವಿಗೋಷ್ಠಿ: ಬೆಳಗಿದ ಎದೆಯ ಹಣತೆ, ಬಯಲಾದ ಹುನ್ನಾರ

Published : 29 ಸೆಪ್ಟೆಂಬರ್ 2025, 5:25 IST
Last Updated : 29 ಸೆಪ್ಟೆಂಬರ್ 2025, 5:25 IST
ಫಾಲೋ ಮಾಡಿ
Comments
ಶ್ರೀರಂಗಪಟ್ಟಣದ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಕಾಶ್ ಮೇನಾಗರ ಅವರ ‘ಮಾಂಡವ್ಯ ನೆಲದ ಸಾಹಿತ್ಯ ರತ್ನಗಳು’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದರು
ಶ್ರೀರಂಗಪಟ್ಟಣದ ದಸರಾ ಉತ್ಸವದ ಪ್ರಧಾನ ವೇದಿಕೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಕಾಶ್ ಮೇನಾಗರ ಅವರ ‘ಮಾಂಡವ್ಯ ನೆಲದ ಸಾಹಿತ್ಯ ರತ್ನಗಳು’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದರು
ಪುಸ್ತಕ ಬಿಡುಗಡೆ
ಇದೇ ವೇದಿಕೆಯಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಪ್ರಕಾಶ್ ಮೇನಾಗರ ಅವರ ‘ಮಾಂಡವ್ಯ ನೆಲದ ಸಾಹಿತ್ಯ ರತ್ನಗಳು’ ಕೃತಿಯನ್ನು ಲೋಕಾರ್ಪಣೆ ಮಾಡಿದರು. ‘ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಸಾಹಿತ್ಯ ಸಂಸ್ಕೃತಿ ಮತ್ತು ಅದರ ಶ್ರೀಮಂತಿಕೆ ತಿಳಿಯುತ್ತದೆ. ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT