ತಿ.ನರಸೀಪುರ ತಾಲ್ಲೂಕಿನ ಉಡ್ಡಗಲ್ ರಂಗನಾಥಸ್ವಾಮಿ ಬೆಟ್ಟದ ಆಸುಪಾಸಿನ ಗ್ರಾಮವಾದ ಕಲ್ಕುಣಿ, ದೊಡ್ಡೇಗೌಡನಕೊಪ್ಪಲು, ಹೂವಿನಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಜಮೀನಿಗೆ ನುಗ್ಗಿ ಹಸು, ಕುರಿ, ನಾಯಿಗಳನ್ನು ಸೇರಿದಂತೆ ಸಾಕು ಪ್ರಾಣಿಗಳು ತಿಂದು ಪರಾರಿಯಾಗುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು.