ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಮಂಡ್ಯ | ಕಂದಾಯ ಇಲಾಖೆ ಕೆಲಸದಲ್ಲಿ ಕಾಣದ ಪ್ರಗತಿ: ಜಿಲ್ಲಾಧಿಕಾರಿ ತರಾಟೆ

ಮಳವಳ್ಳಿ: ತಹಶೀಲ್ದಾರ್ ಸೇರಿದಂತೆ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ತರಾಟೆ
Published : 10 ಜುಲೈ 2025, 2:38 IST
Last Updated : 10 ಜುಲೈ 2025, 2:38 IST
ಫಾಲೋ ಮಾಡಿ
Comments
ಆರ್ ಟಿಸಿ ಬದಲಾವಣೆ ಸರ್ಕಾರಿ ಜಮೀನುಗಳ ರಕ್ಷಣೆ ಅರ್ಜಿ ವಿಲೇವಾರಿಯಲ್ಲಿ ಮಳವಳ್ಳಿ ಹಿಂದುಳಿದಿದೆ. ಇಲಾಖೆಯ ಕೆಲಸದಲ್ಲಿ ನಿಷ್ಠೆ ಮತ್ತು ಕಾಳಜಿ ಇಲ್ಲ. ಇದೇ ಮುಂದುವರಿದರೇ ವೇತನ ಮತ್ತು ಬಡ್ತಿಯನ್ನು ಕಡಿತಗೊಳಿಸಲಾಗುವುದು
ಕುಮಾರ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT