ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕ್ರೀಡಾಂಗಣದಲ್ಲಿ ‘ಕನ್ನಡ ಭವನ’ ಅರಳೀತೆ?

ವಾಲಿಬಾಲ್‌ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಧಕ್ಕೆ ತರಬೇಡಿ: ಕ್ರೀಡಾಪಟುಗಳ ಮನವಿ
Published : 20 ಸೆಪ್ಟೆಂಬರ್ 2025, 3:17 IST
Last Updated : 20 ಸೆಪ್ಟೆಂಬರ್ 2025, 3:17 IST
ಫಾಲೋ ಮಾಡಿ
Comments
ಒಳಾಂಗಣ ಕ್ರೀಡಾಂಗಣ ಪಕ್ಕದಲ್ಲಿ ಎರಡು ವಾಲಿಬಾಲ್‌ ಕ್ರೀಡಾಂಗಣಗಳ ಜೊತೆಗೆ ಕನ್ನಡ ಭವನವನ್ನೂ ಕಟ್ಟಲು ಜಾಗವಿದೆ. ತಾಂತ್ರಿಕ ವರದಿ ಪಡೆದಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ
– ಕುಮಾರ ಜಿಲ್ಲಾಧಿಕಾರಿ ಮಂಡ್ಯ
ಕ್ರೀಡೆಗೆ ಮೀಸಲಾದ ಜಾಗದಲ್ಲಿ ಕನ್ನಡ ಭವನ ಕಟ್ಟುವುದು ಸರಿಯಲ್ಲ. ಈ ಜಾಗವು ವಾಲಿಬಾಲ್‌ ಸೇರಿದಂತೆ ಇತರೆ ಕ್ರೀಡೆಗಳ ತರಬೇತಿ ಮತ್ತು ಪಂದ್ಯಾವಳಿ ನಡೆಸಲು ಸೂಕ್ತವಾಗಿದೆ
– ಎಂ.ಕೆ.ಸೋಮಶೇಖರ್‌ ಕಾರ್ಯದರ್ಶಿ ಮಂಡ್ಯ ಜಿಲ್ಲಾ ವಾಲಿಬಾಲ್‌ ಸಂಸ್ಥೆ
ನಗರಸಭೆಗೆ ಸೇರಿದ ಗಾಂಧಿನಗರದ ‘ಪಂಪ್‌ಹೌಸ್‌’ ಆವರಣವು 8 ಎಕರೆಯಿದ್ದು ಇಲ್ಲಿ ಕನ್ನಡ ಭವನ ಅಮೃತಭವನ ನಿರ್ಮಿಸಬಹುದು. ಉಳಿದ ಜಾಗದಲ್ಲಿ ಕ್ರೀಡೆಗೂ ಅವಕಾಶ ಕಲ್ಪಿಸಬಹುದು
– ನಾಗಣ್ಣಗೌಡ ಮುಖಂಡ ಕರುನಾಡ ಸೇವಕರು ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT