ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಮಂಡ್ಯ | ಮೈಷುಗರ್‌ ಕಾರ್ಖಾನೆ: ತಾಂತ್ರಿಕ ಅಧಿಕಾರಿಗೆ ಗೇಟ್‌ಪಾಸ್‌

ಮಾಜಿ ಎಂ.ಡಿ ಮುಂದುವರಿಕೆಗೆ ಬಾರದ ಆದೇಶ, ಬಿಡುಗಡೆ ಆದೇಶ ನೀಡಿದ ಹೊಸ ವ್ಯವಸ್ಥಾಪಕ ನಿರ್ದೇಶಕ
Published : 4 ಆಗಸ್ಟ್ 2023, 5:37 IST
Last Updated : 4 ಆಗಸ್ಟ್ 2023, 5:37 IST
ಫಾಲೋ ಮಾಡಿ
Comments
ಮಾಜಿ– ಹಾಲಿ ಎಂ.ಡಿಗಳ ನಡುವೆ ಗುದ್ದಾಟ? ಕಾರ್ಖಾನೆಗೆ ಇಲ್ಲದ ತಾಂತ್ರಿಕ ಅಧಿಕಾರಿ ಸಕಾರಗೊಳ್ಳದ ರೈತ ಮುಖಂಡರ ಒತ್ತಾಯ
ಜಿಎಂ (ತಾಂತ್ರಿಕ) ಆಗಿ ನೇಮಕ ಮಾಡಿಕೊಂಡಿರುವ ಮಾಹಿತಿ ವಾಟ್ಸ್‌ಆ್ಯಪ್‌ ಮೂಲಕ ಬಂದಿತ್ತು ಅಧಿಕೃತ ಆದೇಶದ ನಿರೀಕ್ಷೆಯಲ್ಲಿದ್ದೆ. ಈ ನಡುವೆ ನೂತನ ಎಂಡಿ ನನ್ನನ್ನು ಬಿಡುಗಡೆಗೊಳಿಸಿದ್ದಾರೆ –
ಅಪ್ಪಾ ಸಾಹೇಬ ಪಾಟೀಲ ಮಾಜಿ ಎಂ.ಡಿ ಮೈಷುಗರ್‌
ಕಚೇರಿಗೆ ಬಾರದ ಕಾರಣ ಬಿಡುಗಡೆ
‘ಅಪ್ಪಾ ಸಾಹೇಬ ಪಾಟೀಲರಿಗೆ ಮುಖ್ಯ ವ್ಯವಸ್ಥಾಪಕ (ತಾಂತ್ರಿಕ) ಹುದ್ದೆ ನೀಡಿ ಜುಲೈ 6ರಂದು ಆದೇಶ ನೀಡಲಾಗಿತ್ತು. ಆದರೆ ಅವರು ಕಚೇರಿಗೆ ಬಂದು ಅಧಿಕಾರ ವಹಿಸಿಕೊಳ್ಳಲಿಲ್ಲ. ಹೀಗಾಗಿ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್‌.ರವಿಕುಮಾರ್‌ ಹೇಳಿದರು. ‘ಅವರು ಬಂದು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಅವರು ತಮ್ಮ ವಸ್ತುಗಳನ್ನು ಖಾಲಿ ಮಾಡಿಕೊಂಡು ಹೋಗಿರುವ ಕಾರಣ ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT