ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಂಡ್ಯ: ನಾಲೆಗಳಿಗೆ ತಡೆಗೋಡೆ ಕಟ್ಟುವವರು ಯಾರು?

ಲೋಕೋಪಯೋಗಿ ಇಲಾಖೆ, ಕಾವೇರಿ ನೀರಾವವರಿ ನಿಗಮದ ಅಧಿಕಾರಿಗಳ ಚೆಲ್ಲಾಟ
Published : 2 ಆಗಸ್ಟ್ 2023, 4:47 IST
Last Updated : 2 ಆಗಸ್ಟ್ 2023, 4:47 IST
ಫಾಲೋ ಮಾಡಿ
Comments
ಅನುದಾನದ ಕೊರತೆ
ಜಿಲ್ಲೆಯಾದ್ಯಂತ ಅಂದಾಜು 125 ಕಿ.ಮೀಗೂ ಹೆಚ್ಚು ನಾಲಾ ವ್ಯಾಪ್ತಿ ಇದೆ. ಎಲ್ಲದಕ್ಕೂ ತಡೆಗೋಡೆ ನಿರ್ಮಾಣ ಮಾಡುವ ಅವಶ್ಯಕತೆ ಇಲ್ಲ. ರಸ್ತೆ ಇರುವ ಕಡೆಯಲ್ಲಷ್ಟೇ ತಡೆಗೋಡೆಯ ಅಗತ್ಯತೆ ಇದೆ. ಆದರೆ ಅನುದಾನ ಕೊರತೆ ಕಾರಣ ಹೇಳುವ ಅಧಿಕಾರಿಗಳು ತಡೆಗೋಡೆ ಅಳವಡಿಕೆ ಕಾರ್ಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ‘ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿರುವ ನಾಲೆ ರಸ್ತೆಗಳ ಸರ್ವೇ ಮಾಡಲು ಚಿಂತನೆ ನಡೆಸಲಾಗಿದೆ. ಈ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ತುರ್ತು ಅವಶ್ಯಕತೆ ಇರುವೆಡೆ ಸದ್ಯದಲ್ಲೇ ತಡೆಗೋಡೆ ಹಾಕಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ರಘುರಾಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT