ಭಾನುವಾರ, 15 ಮಾರ್ಚ್ 2026
×
ADVERTISEMENT

ಮಂಡ್ಯ: ಮೈಷುಗರ್‌ ಆಸ್ತಿ ಖಾಸಗೀಕರಣ ಖಂಡಿಸಿ ಪ್ರತಿಭಟನೆ

Published : 29 ಜೂನ್ 2025, 11:25 IST
Last Updated : 29 ಜೂನ್ 2025, 11:25 IST
ADVERTISEMENT
ಫಾಲೋ ಮಾಡಿ
Comments
ಇವು ಮೈಷುಗರ್ ಆಸ್ತಿಗಳು
‘ಮೈಷುಗರ್ ಆಸ್ತಿಗಳಾದ ಹನಕೆರೆ ರೈತ ಭವನ ಎಸ್.ಐ. ಕೋಡಹಳ್ಳಿ ರೈತ ಭವನ ಮಂಡ್ಯ ನಗರ ಮೈಷುಗರ್ ಕಲ್ಯಾಣ ಮಂಟಪ ಹಾಗೂ ಮೈಷುಗರ್ ಶಾಲಾ –ಕಾಲೇಜುಗಳನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ. ಇವುಗಳನ್ನು ಖಾಸಗಿಕರಣ ಮಾಡಲು ಹೊರಟಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT