ಕವಿ ರೋಷನ್ ಚೋಪ್ರಾ, ಗೀತಾ, ಅನಿತಾ ಬಾರ್ಗಲ್ ಅಗರವಾಲ್, ಬಲ್ಲೇನಹಳ್ಳಿ ಮಂಜುನಾಥ್, ಕೊನಾ ಪುರುಷೋತ್ತಮ್, ಶ್ರೀಪ್ರಸಾದ್ ಶ್ರೀದೇವಿ, ಗೋವಿಂದ ತೂಬಿನಕೆರೆ ಮುಂತಾದವರು ಕವಿತೆ ವಾಚಿಸಿದರು. 10 ಕವಿತೆಗಳನ್ನು ವಿಭಾಗ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಗಣ್ಯರು ಮತ್ತು ಕವಿಗಳು ರಾಮಮಂದಿರ ನಿರ್ಮಾಣಕ್ಕೆ ತಮ್ಮ ತನು-ಮನ-ಧನ ಅರ್ಪಣೆಗೆ ಸಿದ್ಧ ಎಂಬ ಪ್ರತಿಜ್ಞೆ ಸ್ವೀಕರಿಸಿದರು.