<p><strong>ಪಾಂಡವಪುರ:</strong> ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ 9 ಮಂದಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ–ಕಾಂಗ್ರೆಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ 3 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. 7 ಮಂದಿ ಬಿಜೆಪಿ ಬೆಂಬಿತ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ.</p>.<p>ಸಾಮಾನ್ಯ ಕ್ಷೇತ್ರ: ಪಿ.ಎಲ್.ಆದರ್ಶ–2175 (ಜೆಡಿಎಸ್), ಎಚ್.ಎನ್.ಚಿಟ್ಟಿಬಾಬು–1919 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಹಿಂದುಳಿದ ಬಿ.ವರ್ಗ: ಗಿರೀಶ್–20613 (ಜೆಡಿಎಸ್), ಹಿಂದುಳಿದ ವರ್ಗ ಎ: ಎ.ಕೃಷ್ಣ–1762( ಜೆಡಿಎಸ್), ಸಾಮಾನ್ಯ ಮಹಿಳೆ: ಪ್ರೇಮ–1746 (ಜೆಡಿಎಸ್), ಸುನಂದಮ್ಮ–1431 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಪರಿಶಿಷ್ಠ ಜಾತಿ: ಟಿ.ಎಸ್.ಹಾಳಯ್ಯ–1500 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಪರಿಶಿಷ್ಟ ಪಂಗಡ: ನರಸಿಂಹನಾಯ್ಕ–1363 (ಜೆಡಿಎಸ್) ಮತ ಪಡೆದು ಗೆಲುವು ಸಾಧಿಸಿದ್ದಾರೆ.</p>.<p>ಎ ತರಗತಿಯ 4 ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಪಡೆದಿದ್ದಾರೆ. ಸಿ.ಎಂ.ಕಿರಣ್ ಕುಮಾರ್–18, ಸಿ.ಎಸ್.ಗೋಪಾಲಗೌಡ–17, ವಿ.ಎಸ್.ನಿಂಗೇಗೌಡ–17, ಎಂ.ಸ್ವಾಮಿ–17 ಮತಗಳನ್ನು ಪಡೆದು ಜಯಗಳಿಸಿದ್ದಾರೆ.<br /> <br /> ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಚುನಾವಣಾಧಿಕಾರಿಯಾಗಿ ಹಾಗೂ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.</p>.<p>ಟಿಎಪಿಸಿಎಂಎಸ್ ಚುನಾಣೆಯಲ್ಲಿ ಆಯ್ಕೆಯಾಗಿದ್ದ 9 ಮಂದಿ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ:</strong> ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ 9 ಮಂದಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ–ಕಾಂಗ್ರೆಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ 3 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. 7 ಮಂದಿ ಬಿಜೆಪಿ ಬೆಂಬಿತ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ.</p>.<p>ಸಾಮಾನ್ಯ ಕ್ಷೇತ್ರ: ಪಿ.ಎಲ್.ಆದರ್ಶ–2175 (ಜೆಡಿಎಸ್), ಎಚ್.ಎನ್.ಚಿಟ್ಟಿಬಾಬು–1919 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಹಿಂದುಳಿದ ಬಿ.ವರ್ಗ: ಗಿರೀಶ್–20613 (ಜೆಡಿಎಸ್), ಹಿಂದುಳಿದ ವರ್ಗ ಎ: ಎ.ಕೃಷ್ಣ–1762( ಜೆಡಿಎಸ್), ಸಾಮಾನ್ಯ ಮಹಿಳೆ: ಪ್ರೇಮ–1746 (ಜೆಡಿಎಸ್), ಸುನಂದಮ್ಮ–1431 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಪರಿಶಿಷ್ಠ ಜಾತಿ: ಟಿ.ಎಸ್.ಹಾಳಯ್ಯ–1500 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಪರಿಶಿಷ್ಟ ಪಂಗಡ: ನರಸಿಂಹನಾಯ್ಕ–1363 (ಜೆಡಿಎಸ್) ಮತ ಪಡೆದು ಗೆಲುವು ಸಾಧಿಸಿದ್ದಾರೆ.</p>.<p>ಎ ತರಗತಿಯ 4 ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಪಡೆದಿದ್ದಾರೆ. ಸಿ.ಎಂ.ಕಿರಣ್ ಕುಮಾರ್–18, ಸಿ.ಎಸ್.ಗೋಪಾಲಗೌಡ–17, ವಿ.ಎಸ್.ನಿಂಗೇಗೌಡ–17, ಎಂ.ಸ್ವಾಮಿ–17 ಮತಗಳನ್ನು ಪಡೆದು ಜಯಗಳಿಸಿದ್ದಾರೆ.<br /> <br /> ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಚುನಾವಣಾಧಿಕಾರಿಯಾಗಿ ಹಾಗೂ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.</p>.<p>ಟಿಎಪಿಸಿಎಂಎಸ್ ಚುನಾಣೆಯಲ್ಲಿ ಆಯ್ಕೆಯಾಗಿದ್ದ 9 ಮಂದಿ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>