ನೆಲೆ ಹಿನ್ನೆಲೆ ವತಿಯಿಂದ ಬುಧವಾರ ಆಯೋಜಿಸಿದ್ದ ಸಿ.ಜಿ.ಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ, ರಂಗನಮನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಮ್ಯುನಿಸ್ಟ್ ವಾದಗಳ ಜತೆಗೆ ಅವರಿಗೆ ಎಲ್ಲ ಪಕ್ಷಗಳ ರಾಜಕೀಯವೂ ಗೊತ್ತಿತ್ತು. ಅವರಿಂದಾಗಿ ಕರ್ನಾಟಕದ ರಂಗಭೂಮಿಯು ಜನಪ್ರಿಯ ರಂಗಭೂಮಿಯಾಗಿ ಬದಲಾಯಿತು ಎಂದು ಬಣ್ಣಿಸಿದರು.