ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಮೈಸೂರು | ‘ಶಾಲಾರಂಗ ಮಕ್ಕಳ ಹಬ್ಬ’ಕ್ಕೆ ಚಾಲನೆ: ಮನಸೆಳೆದ ಚಿಣ್ಣರ ರಂಗಪ್ರಯೋಗ

Published : 15 ಡಿಸೆಂಬರ್ 2024, 6:43 IST
Last Updated : 15 ಡಿಸೆಂಬರ್ 2024, 6:43 IST
ಫಾಲೋ ಮಾಡಿ
Comments
ಮಕ್ಕಳು ಕೂಡ ಸಮಾಜದ ಒಂದು ಭಾಗ. ಹಾಗಾಗಿ ಅವರು ನೋಡುವ ಪ್ರಪಂಚವನ್ನು ನಾವೆಲ್ಲರೂ ಗ್ರಹಿಸಬೇಕು. ಈ ನಿಟ್ಟಿನಲ್ಲಿ ನಿರ್ದಿಗಂತ ಕಾರ್ಯ ಸ್ವಾಗತಾರ್ಹ
-ಸತೀಶ್‌ ತಿಪಟೂರು, ರಂಗಾಯಣ ನಿರ್ದೇಶಕ
ಮಕ್ಕಳ ರಂಗಭೂಮಿಯನ್ನು ಎಲ್ಲರೂ ಕಡೆಗಣಿಸಿದ್ದಾರೆ. ಆದರೆ ಮಕ್ಕಳೇ ನಮಗೆ ಪಾಠ ಕಲಿಸುವ ಸಮಯ ಬಂದಿದೆ. ಈ ಹಬ್ಬ ಕೇವಲ ನಾಟಕ ಪ್ರದರ್ಶನವಲ್ಲ ರಂಗಭೂಮಿ ಶಿಕ್ಷಣ ನೀಡುವ ಪ್ರಯತ್ನ
-ಪ್ರಕಾಶ್‌ ರಾಜ್‌, ನಿರ್ದಿಗಂತ ಸಂಸ್ಥೆ ಸಂಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT