ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಮೈಸೂರು: ಗಣೇಶ ಚತುರ್ಥಿಗೆ ‘ಸಂಗೀತೋತ್ಸವ’ದ ಮೆರುಗು

Published : 22 ಆಗಸ್ಟ್ 2025, 2:55 IST
Last Updated : 22 ಆಗಸ್ಟ್ 2025, 2:55 IST
ಫಾಲೋ ಮಾಡಿ
Comments
ಅಕ್ಕರೈ ಶುಭಲಕ್ಷ್ಮಿ– ಸ್ವರ್ಣಲತಾ
ಅಕ್ಕರೈ ಶುಭಲಕ್ಷ್ಮಿ– ಸ್ವರ್ಣಲತಾ
ಅಭಿಷೇಕ್ ರಘುರಾಮ್‌
ಅಭಿಷೇಕ್ ರಘುರಾಮ್‌
ಶೇರ್‌ತಲೈರಂಗನಾಥ ಶರ್ಮಾ
ಶೇರ್‌ತಲೈರಂಗನಾಥ ಶರ್ಮಾ
ಕಲಾಸಕ್ತರ ನಿರಂತರ ಪ್ರೋತ್ಸಾಹದಿಂದ ಉತ್ಸವ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರಾಗಿದೆ. ಯುವಜನರು ಈ ಪರಂಪರೆಯನ್ನು ಮುಂದುವರಿಸಬೇಕು
ಸಿ.ಆರ್.ಹಿಮಾಂಶು ಕಾರ್ಯದರ್ಶಿ ಎಸ್‌ಪಿವಿಜಿಎಂಸಿ ಟ್ರಸ್ಟ್‌
‘ಪ್ರಜಾವಾಣಿ’ ಸಹಯೋಗದಲ್ಲಿ ಕಾರ್ಯಕ್ರಮ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ಸಂಗೀತೋತ್ಸವ ನಡೆಯಲಿದೆ. ಗೌರಿ–ಗಣೇಶ ಹಬ್ಬದ ದಿನವಾದ ಆ.27ರಂದು ಗಣೇಶ ಮೂರ್ತಿಗೆ ಪೂಜೆ ನಂತರ ಉತ್ಸವ ಆರಂಭವಾಗಲಿದೆ.  ‌28ರಂದು ಸಂಜೆ 6ಕ್ಕೆ ಕ್ಯಾ‍ಪ್ಟನ್‌ ಜಿ.ಆರ್‌.ಗೋಪಿನಾಥ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಟ್ರಸ್ಟ್‌ ಅಧ್ಯಕ್ಷ ಉದ್ಯಮಿ ಜಗನ್ನಾಥ ಶೆಣೈ ಅಧ್ಯಕ್ಷತೆ ವಹಿಸುವರು. 31ರಂದು ಬೆಳಿಗ್ಗೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಸೆ.8ರಂದು ಬೆಳಿಗ್ಗೆ 6ಕ್ಕೆ ರಘುಲೀಲಾ ಸಂಗೀತ ಮಂದಿರದಿಂದ ನಗರ ಸಂಕೀರ್ತನೆ 8ಕ್ಕೆ ಚಳ್ಳಕೆರೆ ಸಹೋದರರಿಂದ ನಕ್ಷತ್ರ ಹೋಮ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಪ್ರಸಾದ ವಿನಿಯೋಗ ನಡೆಯಲಿದೆ.
ಹಿಮಾಂಶು

ಹಿಮಾಂಶು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT