ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಮೈಸೂರು | ನಾಟಕೋತ್ಸವದ ರಂಗಿಗೆ ಸಿನಿಮಾ ಗುಂಗು: ಎರಡೂವರೆ ದಶಕಗಳ ಪಯಣ..

ಕೆ.ನರಸಿಂಹಮೂರ್ತಿ
Published : 4 ಜನವರಿ 2026, 5:01 IST
Last Updated : 4 ಜನವರಿ 2026, 5:01 IST
ಫಾಲೋ ಮಾಡಿ
Comments
ಬಹುರೂಪಿ ನಾಟಕೋತ್ಸವಕ್ಕೆ ಮುನ್ನ ನಡೆದ ‘ಅಕ್ಕ’ ಉತ್ಸವದಲ್ಲಿ, ನಾಗರಹೊಳೆಯ ಕಾಡುಕುರುಬರ ಜೀವನ ಕುರಿತ ’ಸೂಟ್ಸ್‌ ಅಂಡ್‌ ಸ್ಯಾವೇಜಸ್‌’ ಸಾಕ್ಷ್ಯಚಿತ್ರ ಪ್ರದರ್ಶನದ ಚರ್ಚೆ ಸ್ಮರಣೀಯ
ಕೆ.ಮನು, ಮ್ಯಾನ್‌ ಸಂಸ್ಥೆ
‘ನರ್ತಕಿ ಪೂಜೆ’ ಪ್ರದರ್ಶಿಸಿದ್ದು ಕದಂಬ ರಂಗವೇದಿಕೆ!
‘ಅಕ್ಕ’ ನಾಟಕೋತ್ಸವದ ಸಮಾರೋಪದಲ್ಲಿ ಪ್ರದರ್ಶನಗೊಂಡ ನಾಟಕಗಳ ಪೈಕಿ, ರವೀಂದ್ರನಾಥ ಠಾಗೂರರ ‘ನರ್ತಕಿ ಪೂಜೆ’ಯನ್ನು ಪ್ರದರ್ಶಿಸಿದ್ದು ಕದಂಬ ರಂಗವೇದಿಕೆಯ ಕಲಾವಿದರು.  ‘ಶ್ರೀನಿವಾಸ ವಿ. ಸುತ್ರಾವೆ ಅವರು ಅನುವಾದಿಸಿದ್ದ ನಾಟಕವನ್ನು ಎಚ್‌.ಎಸ್‌.ಉಮೇಶ್‌ ನಿರ್ದೇಶಿಸಿದ್ದರು. ಟಿ.ಆರ್.ಸಂದೀಪ್‌ ಅವರ ಸಂಗೀತ/ಬೆಳಕು, ಆಟೋ ವಿಶ್ವನಾಥ್‌ ಅವರ ರಂಗಸಜ್ಜಿಕೆ ಇತ್ತು. ನಿರ್ಮಾಣ–ನಿರ್ವಹಣೆ ನನ್ನದಿತ್ತು’ ಎಂದು ವೇದಿಕೆಯ ರಾಜಶೇಖರ ಕದಂಬ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT