ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರತಾಪ ಸಿಂಹ ಜನತೆಗೆ ಸ್ಪಷ್ಟನೆ ನೀಡಲಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌

Published : 14 ಡಿಸೆಂಬರ್ 2023, 15:15 IST
Last Updated : 14 ಡಿಸೆಂಬರ್ 2023, 15:15 IST
ಫಾಲೋ ಮಾಡಿ
Comments
‘ಅಮಿತ್‌ ಶಾ ರಾಜೀನಾಮೆ ನೀಡಲಿ’
‘ಇದು ದೇಶದ ಸುರಕ್ಷತೆಯ ವಿಚಾರ. ಸರಳವಾಗಿ ಗಾಳಿಗೆ ತೂರಲು ಸಾಧ್ಯವಿಲ್ಲ. ದೇಶದ ಸಂಸತ್‌ಗೆ ರಕ್ಷಣೆ ನೀಡಲು ಸಾಧ್ಯವಾಗದವರು ಜನಸಾಮಾನ್ಯರಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ. ಸಣ್ಣ ವಿಚಾರಗಳ ಬಗ್ಗೆಯೂ ದೊಡ್ಡದಾಗಿ ಬಿಂಬಿಸುತ್ತಿದ್ದ ಬಿಜೆಪಿ ನಾಯಕರು ಈ ವಿಚಾರದಲ್ಲಿ ಸುಮ್ಮನಿರುವುದು ಗಮನಿಸಿದಾಗ ಆರೋಪವನ್ನು ಕಾಂಗ್ರೆಸ್‌ ಹೆಗಲಿಗೇರಿಸಲು ಹುನ್ನಾರ ನಡೆಯುತ್ತಿದೆ. ಈ ಯೋಜನೆ ಬಿಟ್ಟು ಭದ್ರತಾ ವೈಫಲ್ಯವಾಗಿರುವುದನ್ನು ಒಪ್ಪಿಕೊಂಡು ಗೃಹಸಚಿವ ಅಮಿತ್‌ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ’ ಎಂದು ಎಂ.ಲಕ್ಷ್ಮಣ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT