ಈ ಸಂದರ್ಭದಲ್ಲಿ ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕುಕ್ಕುರ್ ಉಮಾಪತಿ, ಕುರುಬಳನ ಹುಂಡಿ ರುದ್ರೇಶ್, ಕಾಡಿ ಮಾದೇವ್, ಕಾಳ ಬಸವನಹುಂಡಿ ಕುಮಾರ್, ಪ್ರಭು, ಭರತ್ ಗೌಡ,ರಾಜೇಶ್,ಅರಸಯ್ಯ ಚಾಮನಾಯ್ಕ, ಲೋಕೇಶ್, ಪುರುಷೋತ್ತಮ್, ಅರುಂಧತಿ ನಗರದ ಶಂಕರ್, ರವಿಕುಮಾರ್, ಹಳೆ ಬೀದಿ ಮಹೇಶ್ ಇದ್ದರು.