ಎನ್ಜಿಟಿ ಉಸ್ತುವಾರಿ ಸಮಿತಿ ಸದಸ್ಯ ಪ್ರೊ.ಟಿ.ವಿ.ರಾಮಚಂದ್ರ,' ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್ಟಿಪಿ) ಅಳವಡಿಕೆ ವಿಚಾರದಲ್ಲಿ ಜಕ್ಕೂರು ಕೆರೆ ಮಾದರಿಯನ್ನೇ ಬೆಳ್ಳಂದೂರು ಕೆರೆಗೆ ಪಾಲಿಸುವುದು ಸೂಕ್ತ. ಸ್ಥಳೀಯ ಜಾತಿಯ ಸಸ್ಯಗಳನ್ನು ಬೆಳೆಸುವುದರಿಂದ ಭೂಮಿಯ ತೇವಾಂಶ ಕಾಯ್ದುಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿವೆ' ಎಂದರು.