ಹೋರಾಟ ಸಮಿತಿಯ ಡಾ. ಬಸವರಾಜ ಕಳಸ, ಅಶೋಕ ಕುಮಾರ್ ಜೈನ್, ಬಶೀರ್ ಅಹ್ಮದ್ ಹೊಸಮನಿ, ಕಾಮರಾಜ ಪಾಟೀಲ, ಜಾನ್ ವೆಸ್ಲಿ, ಗುರುರಾಜ ಕುಲಕರ್ಣಿ, ಬಸವರಾಜ ಮಿಮಿಕ್ರಿ ವೀರೇಶ್ ಬಾಬು ವೀರಭದ್ರಯ್ಯಸ್ವಾಮಿ, ಮಹೇಂದ್ರ ಸಿಂಗ್, ಶ್ಯಾಮ್, ಎಸ್. ಎಸ್.ಬಿರಾದಾರ, ರುದ್ರಯ್ಯ ಗುಣಾರಿ, ತಾಯಣ್ಣ ಯರಗೇರಾ, ಆರ್.ಬಸವರಾಜ ಬಿ.ಬಸವರಾಜ, ಸಂಗಪ್ಪ ಕಡಿ, ಪರಶುರಾಮ್, ಶ್ರೀನಿವಾಸ್ ಕೊಪ್ಪಾರ್, ಶ್ರೀನಿವಾಸ ಕಲವಲದೊಡ್ಡಿ, ಹನುಮಂತ ಸೆಂಟ್ರಿಂಗ್, ಶರಣಪ್ಪ ಅಸ್ಕಿಹಾಳ ನಾಸೀರ್ ಮತ್ತಿತರರು ಇದ್ದರು.