ಚೀಕಲಪರ್ವಿ ಸುಕ್ಷೇತ್ರದ ಸದಾಶಿವ ಸ್ವಾಮೀಜಿ, ಫಾದರ್ ಟಿ.ಜ್ಞಾನಪ್ರಕಾಶಂ, ಮೌಲಾನಾ ಮುಫ್ತಿ ಜಿಶಾನ್ ಖಾದ್ರಿ, ಗಂಗಾಧರಸ್ವಾಮಿ ಸುವರ್ಣಗಿರಿಮಠ ಸಾನ್ನಿಧ್ಯವಹಿಸಿದ್ದರು. ಮುಖಂಡರಾದ ಎಂ.ಪ್ರವೀಣಕುಮಾರ, ಜಾಕೀರ್ ಮೋಹಿನುದ್ದೀನ್ ಮತ್ತು ಎಂ.ಈರಣ್ಣ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು. ಕೆ.ಅಜೇಯಕುಮಾರ ನಿರೂಪಿಸಿದರು.