ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಿಂಧನೂರು: ಜಿಟಿ ಜಿಟಿ ಮಳೆ; ಜೋಳ ಬೆಳೆದ ರೈತರ ಬಾಳು ಅಯೋಮಯ

ನುಸಿ ಮತ್ತು ಹುಳಗಳಿವೆ ಎಂದು ಖರೀದಿಗೆ ಹಿಂದೇಟು ಹಾಕಿದ ಅಧಿಕಾರಿಗಳು
Published : 28 ಮೇ 2025, 4:50 IST
Last Updated : 28 ಮೇ 2025, 4:50 IST
ಫಾಲೋ ಮಾಡಿ
Comments
ಸಿಂಧನೂರು ತಾಲ್ಲೂಕಿನ ಮಾಡ ಶಿರವಾರ ಗ್ರಾಮದಲ್ಲಿ ಜೋಳದಲ್ಲಿ ಮೊಳಕೆ ಕಾಣಿಸಿಕೊಂಡಿರುವುದನ್ನು ತೋರಿಸುತ್ತಿರುವ ರೈತ ಮಹಿಳೆಯ ಪುತ್ರಿ ಪಾರ್ವತಿ
ಸಿಂಧನೂರು ತಾಲ್ಲೂಕಿನ ಮಾಡ ಶಿರವಾರ ಗ್ರಾಮದಲ್ಲಿ ಜೋಳದಲ್ಲಿ ಮೊಳಕೆ ಕಾಣಿಸಿಕೊಂಡಿರುವುದನ್ನು ತೋರಿಸುತ್ತಿರುವ ರೈತ ಮಹಿಳೆಯ ಪುತ್ರಿ ಪಾರ್ವತಿ
ಮುಂಗಾರು ಹಂಗಾಮಿನ ಪೈಕಿ 3.60 ಲಕ್ಷ ಕ್ವಿಂಟಲ್ ರೈತರ ಜೋಳ ಬಾಕಿ ಉಳಿದಿದ್ದು 2.50 ಲಕ್ಷ ಕ್ವಿಂಟಲ್ ಜೋಳ ಖರೀದಿ ನಡೆಯುತ್ತಿದೆ. ಹಿಂಗಾರು ಜೋಳ ಖರೀದಿಗೆ ಇರುವ ನಿಯಮ ಸಡಿಲಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ
ಶೃತಿ ಪ್ರಭಾತಿ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT