ಗುರುವಾರ, 11 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಸ್ಕಿ | ವೀರಶೈವ ಲಿಂಗಾಯತ ಮಠಗಳ‌ ಕೊಡುಗೆ ಅಪಾರ: ಅಮರೇಗೌಡ ಬಯ್ಯಾಪುರ

Published : 11 ಸೆಪ್ಟೆಂಬರ್ 2025, 6:16 IST
Last Updated : 11 ಸೆಪ್ಟೆಂಬರ್ 2025, 6:16 IST
ಫಾಲೋ ಮಾಡಿ
Comments
ಬಸವಣ್ಣನವರ ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಶಬ್ಧ ಬಳಕೆಯಾಗಿದ್ದು ನನಗೆ ಕಂಡುಬಂದಿಲ್ಲ. ಅವರು ಲಿಂಗವನ್ನು ಪೂಜಿಸುವ ಪದ್ಧತಿಯನ್ನು ಸರಳೀಕರಣಗೊಳಿಸುವ ಮೂಲಕ ಸಮಾಜ ಸುಧಾರಣೆಯ ಕ್ರಾಂತಿ ಮಾಡಿದರು
ಮನೋಹರ ಮಸ್ಕಿ ವಿಧಾನ ಪರಿಷತ್ ಮಾಜಿ ಸದಸ್ಯ
‘ಗಣತಿಯಲ್ಲಿ ವೀರಶೈವ ಲಿಂಗಾಯತ ಬರೆಸಿ’
ಅಖಿಲ ಭಾರತ ವೀರಶೈವ ಮಹಾಸಭಾ ಎಲ್ಲರನ್ನೂ ಒಗ್ಗೂಡಿಕೊಂಡು ಹೋಗುವ ಕೆಲಸ‌ ಮಾಡುತ್ತಿದೆ ಎಂದು ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು. ಸಭೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ಕೇಳಿದ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ ಅವರು‘ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕೊಡಿಸಲು ಮಹಾಸಭಾ ಹೋರಾಟ ನಡೆಸಿದೆ. ಜಾತಿ ಗಣತಿಯ‌ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಹಾಗೂ ಜಾತಿ ಕಾಲಂನಲ್ಲಿ ತಮ್ಮ ಜಾತಿ ಹೆಸರು ನಮೂದಿಸಬೇಕು ಎಂದು ವೀರಶೈವ ಮಹಾಸಭಾ ತೀರ್ಮಾನಿಸಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT