ಮಂಗಳವಾರ, 23 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚನ್ನಪಟ್ಟಣ: ಗಣತಿದಾರರಿಗೆ ಸಿಗದ ಪರಿಕರ; ಮೊದಲ ದಿನ ಗೊಂದಲದ ಗೂಡು

Published : 23 ಸೆಪ್ಟೆಂಬರ್ 2025, 6:19 IST
Last Updated : 23 ಸೆಪ್ಟೆಂಬರ್ 2025, 6:19 IST
ಫಾಲೋ ಮಾಡಿ
Comments
ಜಾತಿ ಗಣತಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಚನ್ನಪಟ್ಟಣದ ಮನೆಯೊಂದರಲ್ಲಿ ಮಹಿಳೆಯೊಬ್ಬರಿಂದ ಮಾಹಿತಿ ಪಡೆದು ದಾಖಲು ಮಾಡಿಕೊಂಡರು
ಜಾತಿ ಗಣತಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಚನ್ನಪಟ್ಟಣದ ಮನೆಯೊಂದರಲ್ಲಿ ಮಹಿಳೆಯೊಬ್ಬರಿಂದ ಮಾಹಿತಿ ಪಡೆದು ದಾಖಲು ಮಾಡಿಕೊಂಡರು
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಬೇಕಾದ ಪರಿಕರಗಳು ತಲುಪಲು ವಿಳಂಬವಾದ ಕಾರಣ ಅವನ್ನು ವಿತರಿಸುವುದು ವಿಳಂಭವಾಯಿತು. ಬ್ಯಾಗ್ ಹೊರತುಪಡಿಸಿ ಇತರ ಎಲ್ಲಾ ದಾಖಲೆ ಹಾಗೂ ಪರಿಕರ ವಿತರಣೆ ಮಾಡಿದ್ದೇವೆ. ಇಂದು ಮೊದಲ ದಿನವಾದ ಕಾರಣ ಸಣ್ಣಪುಟ್ಟ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಗಣತಿ ಕಾರ್ಯ ಸರಾಗವಾಗಿ ನಡೆಯುವ ವಿಶ್ವಾಸವಿದೆ.
–ಮಧುರಾ, ತಾಲ್ಲೂಕು ಕಲ್ಯಾಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಚನ್ನಪಟ್ಟಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT