ಜಾತಿ ಗಣತಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಚನ್ನಪಟ್ಟಣದ ಮನೆಯೊಂದರಲ್ಲಿ ಮಹಿಳೆಯೊಬ್ಬರಿಂದ ಮಾಹಿತಿ ಪಡೆದು ದಾಖಲು ಮಾಡಿಕೊಂಡರು
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಬೇಕಾದ ಪರಿಕರಗಳು ತಲುಪಲು ವಿಳಂಬವಾದ ಕಾರಣ ಅವನ್ನು ವಿತರಿಸುವುದು ವಿಳಂಭವಾಯಿತು. ಬ್ಯಾಗ್ ಹೊರತುಪಡಿಸಿ ಇತರ ಎಲ್ಲಾ ದಾಖಲೆ ಹಾಗೂ ಪರಿಕರ ವಿತರಣೆ ಮಾಡಿದ್ದೇವೆ. ಇಂದು ಮೊದಲ ದಿನವಾದ ಕಾರಣ ಸಣ್ಣಪುಟ್ಟ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಗಣತಿ ಕಾರ್ಯ ಸರಾಗವಾಗಿ ನಡೆಯುವ ವಿಶ್ವಾಸವಿದೆ.
–ಮಧುರಾ, ತಾಲ್ಲೂಕು ಕಲ್ಯಾಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಚನ್ನಪಟ್ಟಣ.