ಶನಿವಾರ, 23 ಆಗಸ್ಟ್ 2025
×
ADVERTISEMENT
ADVERTISEMENT

ರಾಮನಗರ | ಜಾನಪದವನ್ನು ಅನ್ನದ ಕಲೆಯಾಗಿಸ‌‌ಬೇಕಿದೆ: ಚಕ್ಕೆರೆ ಶಿವಶಂಕರ್

Published : 23 ಆಗಸ್ಟ್ 2025, 2:05 IST
Last Updated : 23 ಆಗಸ್ಟ್ 2025, 2:05 IST
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ತೇಜಸ್ ಗೌಡ ಅವರು ನೀಡಿದ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು
ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ತೇಜಸ್ ಗೌಡ ಅವರು ನೀಡಿದ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು
ರಾಜ ಪ್ರಭುತ್ವ ಬ್ರಿಟಿಷ್‌ ಪ್ರಭುತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡಿದ ಎಚ್.ಎಲ್. ನಾಗೇಗೌಡರು ಜಾನಪದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ಅವರು ಕಟ್ಟಿದ ಈ ಪರಿಷತ್ತು ಮಾಡಿರುವ ಕೆಲಸವನ್ನು ಬೇರಾವ ಸಂಸ್ಥೆಯು ಮಾಡಿಲ್ಲ
– ಡಾ. ಚಕ್ಕೆರೆ ಶಿವಶಂಕರ್ ಜಾನಪದ ವಿದ್ವಾಂಸ
ನಮ್ಮ ನಾಡಿನಲ್ಲಿ 21 ಜಾನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ದೇಶದ ಬೇರಾವ ಭಾಷೆಯಲ್ಲೂ ಇಷ್ಟೊಂದು ಮಹಾಕಾವ್ಯಗಳಿಲ್ಲ. ರಾಜ್ಯದಲ್ಲಿ 160ಕ್ಕೂ ಹೆಚ್ಚು ಜಾನಪದ ಕಲೆಗಳಿವೆ. ಬೇರಾವ ದೇಶ ಹಾಗೂ ರಾಜ್ಯಗಳಲ್ಲೂ ಇಷ್ಟು ಕಲೆಗಳಿಲ್ಲ
– ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT