ಬುಧವಾರ, 13 ಆಗಸ್ಟ್ 2025
×
ADVERTISEMENT
ADVERTISEMENT

ಗಣೇಶ ಉತ್ಸವ: ಆರ್‌ಸಿಬಿ ಕಪ್ ಹಿಡಿದ ಗಣಪ....

Published : 13 ಆಗಸ್ಟ್ 2025, 2:04 IST
Last Updated : 13 ಆಗಸ್ಟ್ 2025, 2:04 IST
ಫಾಲೋ ಮಾಡಿ
Comments
ಆರ್‌ಸಿಬಿ ಕಪ್ ಹಿಡಿದ ಗಣಪ

ಆರ್‌ಸಿಬಿ ಕಪ್ ಹಿಡಿದ ಗಣಪ 

ಪಿಒಪಿ ಗಣೇಶ ನಿಷೇಧ
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ರಾಸಾಯನಿಕಗಳಿಂದ ತಯಾರಿಸುವ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಇದರಿಂದ ಪರಿಸರಸ್ನೇಹಿ ಗಣಪ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಅರಿತಿರುವ ಕಲಾವಿದರು 8 ತಿಂಗಳಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿವರ್ಷ ಗಣೇಶ ಹಬ್ಬಕ್ಕೆ ಪರಿಸರಸ್ನೇಹಿ ಗಣಪ ಮೂರ್ತಿ ತಯಾರಿಸುತ್ತೇವೆ. ಮಣ್ಣಿನ ಗಣಪಗಳಿಗೆ ಬೇಡಿಕೆ ಇರುವುದರಿಂದ ಈ ಬಾರಿ 200ಕ್ಕೂ ಹೆಚ್ಚು ಮೂರ್ತಿಗಳನ್ನು ಸಿದ್ಧಪಡಿಸಿದ್ದೇವೆ. ಇದಕ್ಕಾಗಿ ಹೆಚ್ಚು ಬಂಡವಾಳ ಹೂಡಿದ್ದೇವೆ ಎಂದು ಮೂರ್ತಿ ತಯಾರಕ ರಾಜಗೋಪಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT