ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ರಾಮನಗರ| ಕನಕದಾಸರದ್ದು ಭಕ್ತಿ ಮೀರಿದ ಬಂಡಾಯ: ಉಪನ್ಯಾಸಕ ಸುರೇಶ್

Published : 9 ನವೆಂಬರ್ 2025, 2:45 IST
Last Updated : 9 ನವೆಂಬರ್ 2025, 2:45 IST
ಫಾಲೋ ಮಾಡಿ
Comments
ಕಾರ್ಯಕ್ರಮದ ಮೆರವಣಿಗೆಯನ್ನು ಸರಿಯಾಗಿ ಆಯೋಜಿಸಿಲ್ಲ ಎಂದು ಮೈದಾನದಲ್ಲಿ ಕುರುಬ ಸಮುದಾಯದ ನಾರಾಯಣಪ್ಪ ಸೇರಿದಂತೆ ವಿವಿಧ ಮುಖಂಡರು ಜಿಲ್ಲಾಡಳಿತ ವಿರುದ್ಧ ಜೂನಿಯರ್ ಕಾಲೇಜು ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ಕಾರ್ಯಕ್ರಮದ ಮೆರವಣಿಗೆಯನ್ನು ಸರಿಯಾಗಿ ಆಯೋಜಿಸಿಲ್ಲ ಎಂದು ಮೈದಾನದಲ್ಲಿ ಕುರುಬ ಸಮುದಾಯದ ನಾರಾಯಣಪ್ಪ ಸೇರಿದಂತೆ ವಿವಿಧ ಮುಖಂಡರು ಜಿಲ್ಲಾಡಳಿತ ವಿರುದ್ಧ ಜೂನಿಯರ್ ಕಾಲೇಜು ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ಕನಕದಾಸರ ಚಿತ್ರದ ಮೆರವಣಿಗೆಗೆ ತಯಾರಾಗಿ ನಿಂತಿದ್ದ ಬೆಳ್ಳಿ ರಥ
ಕನಕದಾಸರ ಚಿತ್ರದ ಮೆರವಣಿಗೆಗೆ ತಯಾರಾಗಿ ನಿಂತಿದ್ದ ಬೆಳ್ಳಿ ರಥ
ಮೆರವಣಿಗೆಯಲ್ಲಿ ಗಮನ ಸೆಳೆದ ಜಾನಪದ ಕಲಾತಂಡಗಳು
ಮೆರವಣಿಗೆಯಲ್ಲಿ ಗಮನ ಸೆಳೆದ ಜಾನಪದ ಕಲಾತಂಡಗಳು
ಕನಕದಾಸ ಜಯಂತಿಯಲ್ಲಿ ಎಲ್ಲರನ್ನೂ ಒಳಗೊಳ್ಳದೆ ಜಾತಿ ಜಯಂತಿ ಮಾಡಲಾಗಿದೆ. ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸಿಲ್ಲ. ನಮ್ಮವರೇ ಮುಖ್ಯಮಂತ್ರಿ ಇದ್ದರೂ ಸಮುದಾಯದ ಬಗ್ಗೆ ಇಷ್ಟೊಂದು ತಾತ್ಸಾರವೇಕೆ ?
– ರೇಣುಕಾ ಪ್ರಸಾದ್ ಅಧ್ಯಕ್ಷ ರಾಮನಗರ ತಾಲ್ಲೂಕು ಕುರುಬರ ಸಂಘ
ಕನಕದಾಸರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಹೆಚ್ಚು ಪಸರಿಸಬೇಕು. ಕನಕದಾಸರ ಬದುಕು ವಿಚಾರಧಾರೆ ಹಾಗೂ ಕೊಡುಗೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು
– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT