ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

Digital Census India: ನವದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2027ರ ಡಿಜಿಟಲ್‌ ಜನಗಣತಿಗೆ ₹ 11,718 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.
Last Updated 12 ಡಿಸೆಂಬರ್ 2025, 17:32 IST
2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

ನೇಪಾಳ: ಕಾರ್ಕಿ ಸರ್ಕಾರಕ್ಕೆ ನಾಲ್ವರು ಸಚಿವರ ಸೇರ್ಪಡೆ

Nepal New Ministers: ನೇಪಾಳ ಪ್ರಧಾನಿ ಸುಶೀಲಾ ಕಾರ್ಕಿ ಅವರ ಸಚಿವ ಸಂಪುಟಕ್ಕೆ ನಾಲ್ವರು ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಗಿದ್ದು, ಮಹಿಳಾ ಅಭಿವೃದ್ಧಿ, ಅರಣ್ಯ, ಕಾರ್ಮಿಕ ಮತ್ತು ಭೂ ನಿರ್ವಹಣೆ ಖಾತೆಗಳನ್ನು ಹಂಚಲಾಗಿದೆ.
Last Updated 12 ಡಿಸೆಂಬರ್ 2025, 16:19 IST
ನೇಪಾಳ: ಕಾರ್ಕಿ ಸರ್ಕಾರಕ್ಕೆ ನಾಲ್ವರು ಸಚಿವರ ಸೇರ್ಪಡೆ

ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್

ರಷ್ಯಾ ಅಧ್ಯಕ್ಷ ವಾದ್ಲಿಮಿರ್‌ ಪುಟಿನ್‌ಗಾಗಿ 40 ನಿಮಿಷ ಕಾದರೂ, ಅನುಮತಿ ಸಿಗದ ಕಾರಣ ಪಾಕಿಸ್ತಾನ ಪ್ರಧಾನಿ ಶಹಬಾಜ್‌ ಷರೀಫ್ ಹತಾಶೆಯಿಂದ ನಡೆಯುತ್ತಿದ್ದ ಸಭೆಯೊಳಗೆ ನುಗ್ಗಿದ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 12 ಡಿಸೆಂಬರ್ 2025, 16:11 IST
ಪಾಕ್ ಪ್ರಧಾನಿಯನ್ನ 40 ನಿಮಿಷ ಕಾಯಿಸಿದ ಪುಟಿನ್:ಹತಾಶೆಯಿಂದ ಸಭೆಗೆ ನುಗ್ಗಿದ ಷರೀಫ್

ತಮಿಳುನಾಡು: ಆಡಳಿತಾರೂಢ ಪಕ್ಷದ ಬೆದರಿಕೆ ಯತ್ನ; ನಿವೃತ್ತ ನ್ಯಾಯಮೂರ್ತಿಗಳ ಖಂಡನೆ

ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ವಾಗ್ದಂಡನೆಗೆ ಕೋರಿಕೆ
Last Updated 12 ಡಿಸೆಂಬರ್ 2025, 16:08 IST
ತಮಿಳುನಾಡು: ಆಡಳಿತಾರೂಢ ಪಕ್ಷದ ಬೆದರಿಕೆ ಯತ್ನ; ನಿವೃತ್ತ ನ್ಯಾಯಮೂರ್ತಿಗಳ ಖಂಡನೆ

ಥಾಯ್ಲೆಂಡ್‌ ಸಂಸತ್ತು ವಿಸರ್ಜನೆ: ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧ

Thailand Parliament Dissolved: ಥಾಯ್ಲೆಂಡ್‌ನಲ್ಲಿ ಸಂಸತ್ತಿನ ವಿಸರ್ಜನೆಯೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಹಂಗಾಮಿ ಸರ್ಕಾರ ನಿರ್ಬಂಧಿತ ಅಧಿಕಾರದೊಂದಿಗೆ ಆಡಳಿತ ವಹಿಸಲಿದೆ.
Last Updated 12 ಡಿಸೆಂಬರ್ 2025, 16:07 IST
ಥಾಯ್ಲೆಂಡ್‌ ಸಂಸತ್ತು ವಿಸರ್ಜನೆ: ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಿದ್ಧ

‘ಮನರೇಗಾ’ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ!

ಕೇಂದ್ರ ಸಚಿವ ಸಂಪುಟವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (ಮನರೇಗಾ) ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ (ಪಿಬಿಜಿಆರ್‌ವೈ) ಎಂದು ಮರು ನಾಮಕರಣ ಮಾಡಲು ಶುಕ್ರವಾರ ಅನುಮೋದನೆ ನೀಡಿದೆ.
Last Updated 12 ಡಿಸೆಂಬರ್ 2025, 16:06 IST
‘ಮನರೇಗಾ’ ಇನ್ನು ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ!

ಭಾರತಕ್ಕೆ ಬರುವ ಚೀನಾ ವೃತ್ತಿಪರರಿಗೆ ಸುಲಭದಲ್ಲಿ ವೀಸಾ

ಅಲ್ಪಾವಧಿಗೆ ಭಾರತಕ್ಕೆ ಭೇಟಿ ನೀಡುವ ಚೀನಾ ವೃತ್ತಿಪರರಿಗೆ ಕ್ಷಿಪ್ರವಾಗಿ ಬ್ಯುಸಿನೆಸ್‌ ವೀಸಾ ನೀಡುವ ಉದ್ದೇಶದಿಂದ ಭಾರತ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದೆ.
Last Updated 12 ಡಿಸೆಂಬರ್ 2025, 16:04 IST
ಭಾರತಕ್ಕೆ ಬರುವ ಚೀನಾ ವೃತ್ತಿಪರರಿಗೆ ಸುಲಭದಲ್ಲಿ ವೀಸಾ
ADVERTISEMENT

IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

Flight Operations Disruption: ಇಂಡಿಗೊ ವಿಮಾನ ಕಾರ್ಯಾಚರಣೆಯ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿದ್ದು, ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದೆ.
Last Updated 12 ಡಿಸೆಂಬರ್ 2025, 16:02 IST
IndiGo Crisis: ಡಿಜಿಸಿಐನ ನಾಲ್ವರು ಅಧಿಕಾರಿಗಳು ವಜಾ

ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

Cyber Fraud SOP: ಆನ್‌ಲೈನ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಖಾತೆ ಫ್ರೀಜಿಂಗ್ ಮತ್ತು ಹಣ ಮರುಜಮಾ ಮಾಡುವ ಕುರಿತು ನಿಯಂತ್ರಿತ ಕಾರ್ಯವಿಧಾನ ರೂಪಿಸಿದ್ದು ಕರಡು ಎಸ್ ಒಪಿ ಸ್ಟೇಕ್ ಹೋಲ್ಡರ್‌ಗಳಿಗೆ ಹಂಚಲಾಗಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ
Last Updated 12 ಡಿಸೆಂಬರ್ 2025, 15:59 IST
ಸೈಬರ್ ಕ್ರೈಂ ಪ್ರಕರಣಗಳ ನಿರ್ವಹಣೆಗೆ SOP ಸಿದ್ಧ: ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ

ಉನ್ನತ ಶಿಕ್ಷಣ ನಿಯಂತ್ರಣ: ಏಕೀಕೃತ ವ್ಯವಸ್ಥೆಗೆ ಸಂಪುಟ ಒಪ್ಪಿಗೆ

ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಯಂತ್ರಿಸಲು ಈಗಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ಎಐಸಿಟಿಇಯನ್ನು ಬದಲಾಯಿಸಿ ಏಕೀಕೃತ ವ್ಯವಸ್ಥೆಯನ್ನು ರೂಪಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
Last Updated 12 ಡಿಸೆಂಬರ್ 2025, 15:58 IST
ಉನ್ನತ ಶಿಕ್ಷಣ ನಿಯಂತ್ರಣ: ಏಕೀಕೃತ ವ್ಯವಸ್ಥೆಗೆ ಸಂಪುಟ ಒಪ್ಪಿಗೆ
ADVERTISEMENT
ADVERTISEMENT
ADVERTISEMENT