ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿದ ಅಗ್ನಿ ಅವಘಡ: ಜನರಲ್ಲಿ ಆತಂಕ
ಗೋವಿಂದರಾಜು ವಿ
Published : 24 ಫೆಬ್ರುವರಿ 2025, 7:49 IST
Last Updated : 24 ಫೆಬ್ರುವರಿ 2025, 7:49 IST
ಫಾಲೋ ಮಾಡಿ
Comments
ತ್ಯಾಜ್ಯ ನಿರ್ವಹಣೆ ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ಅವಘಡ
ಈ ವರ್ಷ ಠಾಣೆ ನಿರ್ಮಾಣ
ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು ₹3ಕೋಟಿ ಅನುದಾನ ಕೂಡ ಬಿಡುಗಡೆಯಾಗಿದ್ದು ಈ ವರ್ಷದಲ್ಲಿ ಠಾಣೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಗಂಗಾ ನಾಯಕ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಠಾಣೆ ನಿರ್ಮಾಣಕ್ಕೆ ಮನವಿನೀಡಿದರೂ ಪ್ರಯೋಜನವಿಲ್ಲ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಇದುವರೆಗೂ ಜಾಗ ಗುರುತಿಸಿದೆಯೇ ಹೊರತು ನಿರ್ಮಾಣ ಮಾಡಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು
ಪ್ರಮೋದ್ ತಾಂತ್ಯ ಅಧ್ಯಕ್ಷರು ಹಾರೋಹಳ್ಳಿ ಕೈಗಾರಿಕೋದ್ಯಮಿಗಳ ಸಂಘ