ಸಭೆಯಲ್ಲಿ ಯಲಹಂಕ ನೇಕಾರರ ಮುಖಂಡ ಅಮರನಾಥ, ವಿಜಯಪುರದ ನೇಕಾರರ ಮುಖಂಡ ಅಂಬರೀಶ್, ದೇವಾಂಗ ಮಂಡಳಿ ಕಾರ್ಯದರ್ಶಿ ಎ.ಎಸ್.ಕೇಶವ, ಟಿಎಂಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್, ಉಪಾಧ್ಯಕ್ಷ ಕೆ.ಜಿ.ಮಂಜುನಾಥ್, ಮುಖಂಡರಾದ ಕೆ.ಜಿ.ಗೋಪಾಲ್, ರಂಗಸ್ವಾಮಿ, ಶಿವರಾಮ್, ಜನಾರ್ಧನ್, ಗೋಪಿ, ಮಂಜುನಾಥ್, ಸೂರ್ಯ ಪ್ರಕಾಶ್, ಲೊಕೇಶ್ ಇದ್ದರು.