ವೇದಿಕೆ ಕಾರ್ಯಕ್ರಮಕ್ಕೆ ಮುಂಚೆ ರಾಮನಗರದ ಹೊರವಲಯದ ರಾಮದೇವರ ಬೆಟ್ಟದ ರಣಹದ್ದು ಅಭಯಾರಣ್ಯದಲ್ಲಿ ಪರಿಸರ ಪ್ರೇಮಿಗಳು ರಣಹದ್ದುಗಳನ್ನು ವೀಕ್ಷಿಸಿ ಫೋಟೊ ಕ್ಲಿಕ್ಕಿಸಿದರು
ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂತತಿ ರಕ್ಷಣೆಗೆ ಅರಣ್ಯ ಇಲಾಖೆಯು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ. ರಣಹದ್ದುಗಳ ಮಹತ್ವವನ್ನು ಅರಿತು ಅವುಗಳ ಸಂರಕ್ಷಣೆಗೆ ನಾಗರಿಕರೂ ಸಹ ಜಾಗೃತರಾಗಬೇಕಿದೆ
ಪ್ರಭಾಸ್ ಚಂದ್ರ ರಾಯ್ ಪ್ರಧಾನ ಮುಖ್ಯ ಅರಣ್ಯ ಸಂಕರಕ್ಷಣಾಧಿಕಾರಿ ವನ್ಯಜೀವಿ ವಿಭಾಗ ಅರಣ್ಯ ಇಲಾಖೆ