ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸಮೀಪ ತುಂಗಾ ನದಿಯಲ್ಲಿ ನೀರು ಬರಿದಾಗಿರುವುದು

ತುಂಬಿ ಹರಿಯಬೇಕಿದ್ದ ತುಂಗಾ ಮಾಲತಿ ನದಿಯ ನೀರು ನಿಶ್ಚಲವಾಗಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ನದಿ ಬತ್ತಿರುವುದರಿಂದ ಸಾಗುವಳಿಗೆ ನೀರಿನ ಕೊರತೆ ಆಗಲಿದೆ. ಮಳೆಯಾಗದಿದ್ದರೆ ಬೆಳೆ ನಾಶವಾಗಲಿದೆ
ಮದನ್ ಎಚ್.ಎಂ. ರೈತ ಹೊಸಹಳ್ಳಿ
ಜೆಸಿಬಿ ಹಿಟಾಚಿ ಕೈಗಾರಿಕಾ ಅರಣ್ಯ ಬಂದ ನಂತರ ಪರಿಸರ ಹಾಳಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಸ್ಥಳೀಯ ಸಸ್ಯ ಪ್ರಭೇದ ಕಡಿದು ನೆಡುತೋಪು ನಿರ್ಮಿಸಿದ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು
ಕೋಡ್ಲು ವೆಂಕಟೇಶ್ ರೈತ ಸಂಘದ ಅಧ್ಯಕ್ಷ