ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತೀರ್ಥಹಳ್ಳಿ: ಮಳೆ ಊರಿನಲ್ಲಿ ಎಲ್ಲೆಲ್ಲೂ ಬರದ ಛಾಯೆ

ಹರಿವು ನಿಲ್ಲಿಸಿದ ತುಂಗಾ, ಮಾಲತಿ; ಮೂಲ ಮಲೆನಾಡಾಗಿ ಉಳಿದಿಲ್ಲ...
Published : 4 ಏಪ್ರಿಲ್ 2024, 6:59 IST
Last Updated : 4 ಏಪ್ರಿಲ್ 2024, 6:59 IST
ಫಾಲೋ ಮಾಡಿ
Comments
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸಮೀಪ ತುಂಗಾ ನದಿಯಲ್ಲಿ ನೀರು ಬರಿದಾಗಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸಮೀಪ ತುಂಗಾ ನದಿಯಲ್ಲಿ ನೀರು ಬರಿದಾಗಿರುವುದು
ಮದನ್‌ ಎಚ್.ಎಂ.
ಮದನ್‌ ಎಚ್.ಎಂ.
ತುಂಬಿ ಹರಿಯಬೇಕಿದ್ದ ತುಂಗಾ ಮಾಲತಿ ನದಿಯ ನೀರು ನಿಶ್ಚಲವಾಗಿದೆ. ಏಪ್ರಿಲ್‌ ತಿಂಗಳ ಆರಂಭದಲ್ಲಿ ನದಿ ಬತ್ತಿರುವುದರಿಂದ ಸಾಗುವಳಿಗೆ ನೀರಿನ ಕೊರತೆ ಆಗಲಿದೆ. ಮಳೆಯಾಗದಿದ್ದರೆ ಬೆಳೆ ನಾಶವಾಗಲಿದೆ
ಮದನ್‌ ಎಚ್.‌ಎಂ. ರೈತ ಹೊಸಹಳ್ಳಿ
ಕೋಡ್ಲು ವೆಂಕಟೇಶ್
ಕೋಡ್ಲು ವೆಂಕಟೇಶ್
ಜೆಸಿಬಿ ಹಿಟಾಚಿ ಕೈಗಾರಿಕಾ ಅರಣ್ಯ ಬಂದ ನಂತರ ಪರಿಸರ ಹಾಳಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಸ್ಥಳೀಯ ಸಸ್ಯ ಪ್ರಭೇದ ಕಡಿದು ನೆಡುತೋಪು ನಿರ್ಮಿಸಿದ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು
ಕೋಡ್ಲು ವೆಂಕಟೇಶ್‌ ರೈತ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT