ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಶಿವಮೊಗ್ಗ | ಸಂಘಟನೆ ಕೊರತೆಯೇ ರೈತರ ಸಂಕಷ್ಟಕ್ಕೆ ಮೂಲ: ಪಂಡಿತಾರಾಧ್ಯ ಶ್ರೀ

ಜಾತಿ ನೋಡದೇ ಸಮಾಜ ಮುಖಿ ಕೆಲಸ ಮಾಡುವವರ ಬೆಂಬಲಿಸಿ
Published : 20 ಆಗಸ್ಟ್ 2025, 4:17 IST
Last Updated : 20 ಆಗಸ್ಟ್ 2025, 4:17 IST
ಫಾಲೋ ಮಾಡಿ
Comments
ಹಸಿರು ಶಾಲು ಧರಿಸಿ ರೈತರ ಸಂಘಟಿಸುವವರ ಜವಾಬ್ದಾರಿ ಏನು ಎಂಬುದನ್ನು ಎಚ್.ಎಸ್.ರುದ್ರಪ್ಪ ಅವರಂತಹ ನಾಯಕರು ನಮಗೆ ಹೇಳಿಕೊಟ್ಟಿದ್ದಾರೆ. ಅಂತಹ ಮಹನೀಯರ ವಿಚಾರಧಾರೆಯ ಅನುಕರಣೆ ಇಂದಿನ ತುರ್ತು
ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ರೈತಸಂಘ ಹಸಿರುಸೇನೆ ಅಧ್ಯಕ್ಷ
ಸಮಾಜಮುಖಿ ಕೆಲಸ ಮಾಡುವವರಿಗೆ ಯಾವುದೇ ಜಾತಿ–ಧರ್ಮದವರಾಗಿರಲಿ ಚುನಾವಣೆ ಸಂದರ್ಭದಲ್ಲಿ ಅವರಿಗೆ ಮತ ಕೊಡಬೇಕು. ರೈತರದ್ದೇ ಸರ್ಕಾರ ಆದರೆ ಕೃಷಿ ಕ್ಷೇತ್ರದ ಇನ್ನಷ್ಟು ಉನ್ನತಿ ಸಾಧ್ಯ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT