ಹಸಿರು ಶಾಲು ಧರಿಸಿ ರೈತರ ಸಂಘಟಿಸುವವರ ಜವಾಬ್ದಾರಿ ಏನು ಎಂಬುದನ್ನು ಎಚ್.ಎಸ್.ರುದ್ರಪ್ಪ ಅವರಂತಹ ನಾಯಕರು ನಮಗೆ ಹೇಳಿಕೊಟ್ಟಿದ್ದಾರೆ. ಅಂತಹ ಮಹನೀಯರ ವಿಚಾರಧಾರೆಯ ಅನುಕರಣೆ ಇಂದಿನ ತುರ್ತು
ಕೋಡಿಹಳ್ಳಿ ಚಂದ್ರಶೇಖರ ರಾಜ್ಯ ರೈತಸಂಘ ಹಸಿರುಸೇನೆ ಅಧ್ಯಕ್ಷ
ಸಮಾಜಮುಖಿ ಕೆಲಸ ಮಾಡುವವರಿಗೆ ಯಾವುದೇ ಜಾತಿ–ಧರ್ಮದವರಾಗಿರಲಿ ಚುನಾವಣೆ ಸಂದರ್ಭದಲ್ಲಿ ಅವರಿಗೆ ಮತ ಕೊಡಬೇಕು. ರೈತರದ್ದೇ ಸರ್ಕಾರ ಆದರೆ ಕೃಷಿ ಕ್ಷೇತ್ರದ ಇನ್ನಷ್ಟು ಉನ್ನತಿ ಸಾಧ್ಯ