ಭಾನುವಾರ, 23 ನವೆಂಬರ್ 2025
×
ADVERTISEMENT
ADVERTISEMENT

ಹೊಸನಗರ: ಗ್ರಾಮಸ್ಥರಿಂದಲೇ ಸಂಪರ್ಕ ರಸ್ತೆ ನಿರ್ಮಾಣ

ದುಃಸ್ಥಿತಿಗೆ ತಲುಪಿದ್ದ ಗೌಡ ಕೊಪ್ಪ– ದೊಡ್ಲಿಮನೆ ರಸ್ತೆ
Published : 22 ನವೆಂಬರ್ 2025, 6:24 IST
Last Updated : 22 ನವೆಂಬರ್ 2025, 6:24 IST
ಫಾಲೋ ಮಾಡಿ
Comments
ಈ ರಸ್ತೆ ಮೂಲಕ ಪ್ರತಿದಿನ ಹತ್ತಾರು ಶಾಲಾ ವಿದ್ಯಾರ್ಥಿಗಳು ವೃದ್ಧರು ಅನಾರೋಗ್ಯ ಪೀಡಿತರು ಆಸ್ಪತ್ರೆ ಕಚೇರಿಗಳಿಗೆ ತೆರಳುತ್ತಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ ಜನರ ನೆಮ್ಮದಿ ಕಾಪಾಡಬೇಕು
ಕೇಶವ– ದಿನೇಶ್ ಗೌಡಕೊಪ್ಪ
ಇಂದು ಶ್ರಮದಾನದ ಮೂಲಕ ಮಾಡಿದ ರಸ್ತೆ ದುರಸ್ತಿ ನಮ್ಮ ಪ್ರತಿಭಟನೆ ಆಗಿದೆ. ಇದರಿಂದ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಲಿದ್ದೇವೆ
ರಾಜೇಶ್– ಬಾಲಚಂದ್ರ ಗ್ರಾಮಸ್ಥರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT